ಸಿ. ಅಶ್ವತ್ಥ್ ರವರಿಗೆ ಒಂದು ನುಡಿ ನಮನ.....

ಸಿ. ಅಶ್ವತ್ಥ್ ರವರಿಗೆ ಒಂದು ನುಡಿ ನಮನ.....

ಬರಹ

ವಿಶ್ವಚೇತನ ನಾದವ ಜಗಕೆ ಸಾರಿದ,


ಸ್ತ್ರೀ ಎಂದರೆ ಸಾಕೇ ಎಂದು ಕೇಳಿದ,


ಶರೀಫರ ನುಡಿಗಳಿಗೆ ಜೀವ ತುಂಬಿದ,


ನಾಡ ಗೀತೆಯ ಎಲ್ಲೆಡೆ ಹಬ್ಬಿದ,


"ತಪ್ಪು ಮಾಡದವ್ರು ಯಾರವರೆ..?" ಎಂದು ಹಾಡಿದ,


ಸುಗಮ ಸಂಗೀತದ ನುಡಿ ಸುಗಂಧವ ವಿಶ್ವಕ್ಕೆ ಹರಡಿದ,


ಕನ್ನಡ ನಾಡಿನ ಓ "ಗಾನ ಗಾರುಡಿಗನೇ",


ಇದೋ ನಿಮಗೆ ನಮ್ಮ ನುಡಿ ನಮನ...