ಕನ್ನಡಸಾಹಿತ್ಯ.ಕಾಂ ಮುಂಬಯಿ-ಪುಣೆ ಬೆಂಬಲಿಗರ ಬಳಗದ ಉದ್ಘಾಟನಾ ಸಮಾರಂಭ ಹಾಗೂ ವಿಚಾರ ಸಂಕಿರಣ
ಕಾರ್ಯಕ್ರಮದ ವಿವರಗಳು:
ದಿನಾಂಕ: ೧೫-೧೦-೨೦೦೬.
ಸಮಯ: ಬೆಳಿಗ್ಗೆ ೧೦.೩೦.
ಸ್ಥಳ: ಸಮರಸ ಭವನ,
ಕರ್ನಾಟಕ ಸಂಘ,ಮೊಘಲ್ ಲೇನ್,
ಮಾಟುಂಗಾ(ಪ), ಮುಂಬಯಿ - ೪೦೦೦೧೬.
ಉಧ್ಘಾಟನೆ: ಶ್ರೀ ಜಯದೇವ ಹಟ್ಟಂಗಡಿ - ರಂಗ ತಜ್ಞರು
ಅಧ್ಯಕ್ಷತೆ: ಶ್ರೀ ಮನೋಹರ ಎಂ ಕೋರಿ - ಮುಂಬೈ ಕರ್ನಾಟಕ ಸಂಘದ ಅಧ್ಯಕ್ಷರು
ಮುಖ್ಯ ಅತಿಥಿ: ಶ್ರೀ ಸದಾನಂದ ಸುವರ್ಣ - ಚಲನಚಿತ್ರ ನಿರ್ದೇಶಕರು, ರಂಗ ತಜ್ಞರು
ಆಶಯ ಭಾಷಣ: ಶ್ರೀ ಶೇಖರ್ಪೂರ್ಣ, ಸಂಸ್ಥಾಪಕರು, ಕನ್ನಡಸಾಹಿತ್ಯ.ಕಾಂ
ಮಧ್ಯಾಹ್ನ ೧೨-೩೦ ರಿಂದ ೧-೩೦ ಗೋಷ್ಠಿ
``ಭಾಷೆ, ಸಂಸ್ಕೃತಿ ಹಾಗು ಸಂವಹನ ಮಾಧ್ಯಮಗಳು"
- ಶ್ರೀ ಕಮಲಾಕರ ದೀಕ್ಷಿತ್, ಇಂಗ್ಲಿಷ್ ವಿಭಾಗದ ಮುಖ್ಯಸ್ಥರು, ಡಿಅರ್ಕೆ ಕಾಲೇಜು, ಕೊಲ್ಹಾಪುರ
``ಸೃಜನಶೀಲ ಅಭಿವ್ಯಕ್ತಿಗೆ ಮಾಹಿತಿ ತಂತ್ರಜ್ಞಾನದ ಸಲಕರಣೆಗಳ ಬಳಕೆ"
- ಶ್ರೀಮತಿ ಮಿತ್ರಾ ವೆಂಕಟರಾಜ್- ಲೇಖಕಿ
೧-೩೦ ರಿಂದ ೨-೩೦ ರವರೆಗೆ ಭೋಜನ ವಿರಾಮ
೨-೩೦ರಿಂದ ೩-೦೦
``ಡಿಜಿಟಲ್ ಮೀಡಿಯ ಮೂಲಕ ಪ್ರಾದೇಶಿಕ ಸಂಸ್ಕೃತಿಯ ಅಭಿವ್ಯಕ್ತಿ"
- ಶ್ರೀ ಪಿ ಎನ್ ರಾಮಚಂದ್ರ, `ಸುದ್ಧ' ಪ್ರಶಸ್ತಿ ವಿಜೇತ ತುಳು ಚಲನಚಿತ್ರದ ನಿರ್ದೇಶಕರು
೩-೦೦ ರಿಂದ ೪-೦೦
ಪ್ರಾತ್ಯಕ್ಷಿಕೆ ಮತ್ತು ಪ್ರಶ್ನೋತ್ತರ
೪-೦೦ ರಿಂದ ೪-೩೦ ಸಮಾರೋಪ
ಮುಖ್ಯ ಅತಿಥಿ: ಹೇಮಂತ ಹೆಗಡೆ
ಚಲನಚಿತ್ರ ನಿರ್ದೇಶಕರು
ಸಹೃದಯರೆಲ್ಲರಿಗೂ ಆದರದ ಸ್ವಾಗತ. ದಯಮಾಡಿ ಬನ್ನಿ.
ರೋಹಿತ್ ಆರ್,
೦೯೩೭೨೪೭೦೯೦೫
ಕನ್ನಡಸಾಹಿತ್ಯ.ಕಾಂ ಮುಂಬಯಿ-ಪುಣೆ ಬೆಂಬಲಿಗರ ಬಳಗದ ಪರವಾಗಿ