ಪರಾಗ ಸ್ಪರ್ಶ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬನ್ನಿ!

ಪರಾಗ ಸ್ಪರ್ಶ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬನ್ನಿ!

ಆದರದ ಆಮಂತ್ರಣ
 
ಏನು?
  
"ಒಲವಿನ ಟಚ್" ಮತ್ತು "ನಲಿವಿನ ಟಚ್" - ಪರಾಗಸ್ಪರ್ಶ ಅಂಕಣ ಬರಹಗಳ ಎರಡು ಪುಸ್ತಕಗಳ ಬಿಡುಗಡೆ ಸಮಾರಂಭ!
(ಪುಸ್ತಕಗಳ ಪ್ರಕಾಶಕರು: ಅಂಕಿತ ಪುಸ್ತಕ, ಗಾಂಧಿಬಜಾರ್, ಬೆಂಗಳೂರು)
 
ಎಲ್ಲಿ?
  
ಬೆಂಗಳೂರಿನಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ. ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು (ಗೂಗಲ್ ನಕ್ಷೆ ಲಗತ್ತಿಸಿದ್ದೇನೆ, ನೋಡಿ.)
 
ಯಾವಾಗ?
 
ಶನಿವಾರ ಜನವರಿ 2, 2010ರಂದು ಬೆಳಿಗ್ಗೆ 9:30ಕ್ಕೆ (ಮೊದಲು ಲಘು ಉಪಾಹಾರ, ಆಮೇಲೆ 10:30ರಿಂದ 12:00ರವರೆಗೆ ಪುಸ್ತಕ ಬಿಡುಗಡೆ ಸಮಾರಂಭ)
 
ಮುಖ್ಯ ಅತಿಥಿಗಳು ಯಾರು?
 
ಜಯಂತ ಕಾಯ್ಕಿಣಿ, ಮಾಸ್ಟರ್ ಹಿರಣ್ಣಯ್ಯ, ವಿಶ್ವೇಶ್ವರ ಭಟ್, ಜನಾರ್ದನ ಸ್ವಾಮಿ,
ಮತ್ತು
ನೀವು!
ಆದ್ದರಿಂದ, ಖಂಡಿತ ಬನ್ನಿ. ನಿಮ್ಮ ಸ್ನೇಹಿತರನ್ನೂ ಕರೆತನ್ನಿ.
 
RSVP:  99163 87452
 
ಶ್ರೀವತ್ಸ ಜೋಶಿ
Rating
No votes yet