ದಿ|| ರಾಶಿ (ಡಾ| ಎಂ ಶಿವರಾಂ) ಜನ್ಮ ಶತಾಬ್ದಿ ಸಮಾರೋಪ ಸಮಾರಂಭ

ದಿ|| ರಾಶಿ (ಡಾ| ಎಂ ಶಿವರಾಂ) ಜನ್ಮ ಶತಾಬ್ದಿ ಸಮಾರೋಪ ಸಮಾರಂಭ

ರಾಶಿ

[kn:ರಾ ಶಿವರಾಂ|ರಾಶಿ] ಅವರ ಪುಸ್ತಕಗಳ ಬಿಡುಗಡೆ ಮತ್ತು ಶ್ರೀ ಎಚ್. ಎಸ್. ದೊರೆಸ್ವಾಮಿ ಅವರಿಗೆ ಗೌರವ ಸಮರ್ಪಣೆ

೧೦ - ೧೧ - ೨೦೦೬ ಶುಕ್ರವಾರ ಸಂಜೆ ೬ ಗಂಟೆಗೆ

ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್
ನಂ ೬, ಬಿ ಪಿ ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು ೫೬೦ ೦೦೪

ಕೊರವಂಜಿ-ಅಪರಂಜಿ ಟ್ರಸ್ಟ್

ಹಾಸ್ಯ ಬ್ರಹ್ಮ ಟ್ರಸ್ಟ್

ಅಂಕಿತ ಪುಸ್ತಕ

ರಾಶಿ ಅವರ ಪುಸ್ತಕಗಳ ಬಿಡುಗಡೆ ಮತ್ತು ಶ್ರೀ ಎಚ್. ಎಸ್. ದೊರೆಸ್ವಾಮಿ ಅವರಿಗೆ ಗೌರವ ಸಮರ್ಪಣೆ

ಉದ್ಘಾಟನೆ ಮತ್ತು ಪುಸ್ತಕಗಳ ಬಿಡುಗಡೆ
[kn:ವಿಶ್ವೇಶ್ವರ ಭಟ್|ಶ್ರೀ ವಿಶ್ವೇಶ್ವರ ಭಟ್]
(ಸಂಪಾದಕರು: [kn:ವಿಜಯ ಕರ್ನಾಟಕ|ವಿಜಯ ಕರ್ನಾಟಕ])

ಗೌರವ ಸಮರ್ಪಣೆ
ಶ್ರೀ ಎಚ್ ಎಸ್ ದೊರೆಸ್ವಾಮಿ
(ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ ಪುರಸ್ಕೃತರು)

ಅಧ್ಯಕ್ಷತೆ
[kn:ಪ್ರೊ.ಜಿ.ವೆಂಕಟಸುಬ್ಬಯ್ಯ|ಪ್ರೊ. ಜಿ ವೆಂಕಟಸುಬ್ಬಯ್ಯ]

ಮುಖ್ಯ ಅತಿಥಿಗಳು
ಶ್ರೀ ಶ್ರೀನಿವಾಸ ವೈದ್ಯ

ತಂದೆಯ ನೆನಪು
ಡಾ| ಓಂಪ್ರಕಾಶ್

ಉಪಸ್ಥಿತಿ:
ಶ್ರೀ ಕೃಷ್ಣ ಸುಬ್ಬರಾವ್, ಶ್ರೀ ಬೇಲೂರು ರಾಮಮೂರ್ತಿ