ರಾಧಾಕೃಷ್ಣ ಭಡ್ತಿಯವರ ೫ ಕೃತಿಗಳ ಬಿಡುಗಡೆ ಸಮಾರಂಭ

ರಾಧಾಕೃಷ್ಣ ಭಡ್ತಿಯವರ ೫ ಕೃತಿಗಳ ಬಿಡುಗಡೆ ಸಮಾರಂಭ

ಸಾಹಿತ್ಯ ಪ್ರಕಾಶನ ಬೆಂಗಳೂರು ಇವರು ಪ್ರಕಟಿಸುತ್ತಿರುವ ರಾಧಾಕೃಷ್ಣ ಭಡ್ತಿಯವರ ನೀರೆಚ್ಚರಕ್ಕೆ ಸಂಬಂಧಿಸಿದ ಮೇಘ ಮೇದಿನಿ, ಅಮೃತಧಾರೆ, ನೀರಸಾಧಕರು, ಪಾರಂಜವ್ಯ ಹಾಗು ಬಿಂದು-ಸಿಂಧು ಎಂಬ ಐದು ಕೃತಿಗಳು ಇದೇ ಬರುವ ಭಾನುವಾರ, ಏಪ್ರಿಲ್ ೧೧,೨೦೧೦ ರ ಬೆಳಗ್ಗೆ ೧೧ ಗಂಟೆಗೆ ಬಿಡುಗಡೆಯಾಗಲಿವೆ. 

ಸಮಾರಂಭದಲ್ಲಿರುವ ಗಣ್ಯರು:

ಶ್ರೀ ರಾಘವೇಂದ್ರ ಭಾರತಿ ಮಹಾಸ್ವಾಮಿಗಳು

ಶ್ರೀ ನಾಗೇಶ್ ಹೆಗಡೆ

ಶ್ರೀ ವಿಶ್ವೇಶ್ವರ ಭಟ್

ಶ್ರೀ ಟಿ ಎನ್ ಸೀತಾರಾಂ

ಶ್ರೀ ಶ್ರೀ ಪಡ್ರೆ

ಶ್ರೀ ಹಾಲ್ದೊಡ್ಡೇರಿ ಸುಧೀಂದ್ರ

ಸ್ಥಳ: ಕುವೆಂಪು ಕಲಾಕ್ಷೇತ್ರ, ಕಿಮ್ಸ್ ಆಸ್ಪತ್ರೆ ಹಿಂಭಾಗ (ಗಾಯನ ಸಮಾಜದ ಎದುರು) ಕೆ ಅರ್ ರಸ್ತೆ, ಚಾಮರಾಜ ಪೇಟೆ, ಬೆಂಗಳೂರು