ರಾಧಾಕೃಷ್ಣ ಭಡ್ತಿಯವರ ೫ ಕೃತಿಗಳ ಬಿಡುಗಡೆ ಸಮಾರಂಭ
- Log in to post comments
ಸಾಹಿತ್ಯ ಪ್ರಕಾಶನ ಬೆಂಗಳೂರು ಇವರು ಪ್ರಕಟಿಸುತ್ತಿರುವ ರಾಧಾಕೃಷ್ಣ ಭಡ್ತಿಯವರ ನೀರೆಚ್ಚರಕ್ಕೆ ಸಂಬಂಧಿಸಿದ ಮೇಘ ಮೇದಿನಿ, ಅಮೃತಧಾರೆ, ನೀರಸಾಧಕರು, ಪಾರಂಜವ್ಯ ಹಾಗು ಬಿಂದು-ಸಿಂಧು ಎಂಬ ಐದು ಕೃತಿಗಳು ಇದೇ ಬರುವ ಭಾನುವಾರ, ಏಪ್ರಿಲ್ ೧೧,೨೦೧೦ ರ ಬೆಳಗ್ಗೆ ೧೧ ಗಂಟೆಗೆ ಬಿಡುಗಡೆಯಾಗಲಿವೆ.
ಸಮಾರಂಭದಲ್ಲಿರುವ ಗಣ್ಯರು:
ಶ್ರೀ ರಾಘವೇಂದ್ರ ಭಾರತಿ ಮಹಾಸ್ವಾಮಿಗಳು
ಶ್ರೀ ನಾಗೇಶ್ ಹೆಗಡೆ
ಶ್ರೀ ವಿಶ್ವೇಶ್ವರ ಭಟ್
ಶ್ರೀ ಟಿ ಎನ್ ಸೀತಾರಾಂ
ಶ್ರೀ ಶ್ರೀ ಪಡ್ರೆ
ಶ್ರೀ ಹಾಲ್ದೊಡ್ಡೇರಿ ಸುಧೀಂದ್ರ
ಸ್ಥಳ: ಕುವೆಂಪು ಕಲಾಕ್ಷೇತ್ರ, ಕಿಮ್ಸ್ ಆಸ್ಪತ್ರೆ ಹಿಂಭಾಗ (ಗಾಯನ ಸಮಾಜದ ಎದುರು) ಕೆ ಅರ್ ರಸ್ತೆ, ಚಾಮರಾಜ ಪೇಟೆ, ಬೆಂಗಳೂರು