ಕಂಬಾರರ ಹೊಸ ಕಾದಂಬರಿ "ಶಿಖರಸೂರ್ಯ" ಬಿಡುಗಡೆ ಸಮಾರಂಭ

ಕಂಬಾರರ ಹೊಸ ಕಾದಂಬರಿ "ಶಿಖರಸೂರ್ಯ" ಬಿಡುಗಡೆ ಸಮಾರಂಭ

ಅಂಕಿತ ಪುಸ್ತಕ

೫೩, ಗಾಂಧಿಬಜಾರ್ ಮುಖ್ಯರಸ್ತೆ

ಬಸವನಗುಡಿ, ಬೆಂಗಳೂರು - ೫೬೦ ೦೦೪

____________________________

ಡಾ| ಚಂದ್ರಶೇಖರ ಕಂಬಾರ ಅವರ
ಹೊಸ ಕಾದಂಬರಿ

ಶಿಖರಸೂರ್ಯ
(ಪ್ರಕಟಣೆ: ಅಕ್ಷರ ಪ್ರಕಾಶನ, ಹೆಗ್ಗೋಡು)

ಬಿಡುಗಡೆ ಸಮಾರಂಭ

ಪುಸ್ತಕ ಬಿಡುಗಡೆ
ಶ್ರೀ ಎಚ್. ಎಸ್. ಶಿವಪ್ರಕಾಶ್
ಪ್ರಸಿದ್ಧ ಸಾಹಿತಿಗಳು

ಮುಖ್ಯ ಅತಿಥಿ
ಡಾ| ಎಲ್. ಹನುಮಂತಯ್ಯ
ಪ್ರಸಿದ್ಧ ಕವಿಗಳು ಹಾಗೂ ಶಾಸಕರು

ಅಧ್ಯಕ್ಷತೆ
ಶ್ರೀ ಸಿ. ಎನ್. ರಾಮಚಂದ್ರನ್
ಖ್ಯಾತ ವಿಮರ್ಶಕರು

೧೧- ೧೨- ೨೦೦೬ ಸೋಮವಾರ ಸಂಜೆ ೬.೦೦ ಕ್ಕೆ

ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್
ನಂ ೬, ಬಿ ಪಿ ವಾಡಿಯ ರಸ್ತೆ, ಬಸವನಗುಡಿ, ಬೆಂಗಳೂರು - ೫೬೦ ೦೦೪