ಚ ಹ ರಘುನಾಥರ "ಹೊರಗೂ ಮಳೆ, ಒಳಗೂ ಮಳೆ"‌

ಚ ಹ ರಘುನಾಥರ "ಹೊರಗೂ ಮಳೆ, ಒಳಗೂ ಮಳೆ"‌

ಚ ಹ ರಘುನಾಥರ ಸಣ್ಣ ಕತೆಗಳ ಸಂಕಲನ - "ಹೊರಗೂ ಮಳೆ, ಒಳಗೂ ಮಳೆ" ೧೭ ಡಿಸೆಂಬರ್ ೨೦೦೬ ರಂದು ನಯನ ಸಭಾಂಗಣ, ಕನ್ನಡ ಭವನ. ಜೆ ಸಿ ರೋಡ್ ನಲ್ಲಿ ಬಿಡುಗಡೆಯಾಗಲಿದೆ. ಸಮಯ: ಬೆಳಿಗ್ಗೆ ೧೦:೩೦ ಕ್ಕೆ.

ಲೇಖಕರಾದ ಶ್ರೀ ರಾಘವೇಂದ್ರ ಪಾಟಿಲ್, ಅಶೋಕ ಹೆಗ್ಗಡೆ, ಆನಂದ ಋಗ್ವೇದಿ ಮತ್ತು ಇತರರು ಉಪಸ್ಥಿತರಿರುವರು.
ಪುಸ್ತಕ ಪ್ರಕಟಣೆ: ಸಂಚಯ.

(ಫಾರ್ವರ್ಡ್ ಆಗಿ ಬಂದ ಈ-ಮೇಯ್ಲ್ ಒಂದರಿಂದ)