ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ, ಹಾಸನ - ಉದ್ಘಾಟನಾ ಸಮಾರಂಭ ಹಾಗೂ ವಿಚಾರ ಗೋಷ್ಠಿ

ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ, ಹಾಸನ - ಉದ್ಘಾಟನಾ ಸಮಾರಂಭ ಹಾಗೂ ವಿಚಾರ ಗೋಷ್ಠಿ

ಹಾಸನ ಜಿಲ್ಲಾ ಕೇಂದ್ರದಲ್ಲಿ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ರಚನೆಯಾಗಿ ವಿಧ್ಯುಕ್ತವಾಗಿ ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಉದ್ಘಾಟನೆಯಾಗಲಿದೆ. ಜೊತೆಗೆ ಒಂದು ವಿಚಾರ ಗೋಷ್ಠಿ ಮತ್ತು ಪ್ರಾತ್ಯಕ್ಷಿಕೆ. ಅದರ ವಿವರಗಳು:

ಕಾರ್ಯಕ್ರಮದ ಅವಧಿ: ದಿನಾಂಕ ೩೦-೧೨-೨೦೦೬ ಶನಿವಾರ ಬೆಳಿಗ್ಗೆ ೧೦-೩೦ ರಿಂದ ಮಧ್ಯಾಹ್ನ ೨-೦೦

ಸ್ಥಳ : ಮಾಧ್ಯಮ ಕೇಂದ್ರ, ವಾರ್ತಾಭವನದ ಮೇಲ್ಭಾಗ, ಜಿಲ್ಲಧಿಕಾರಿ ಕಚೇರಿ ಪಕ್ಕ, ಹಾಸನ

ಬೆಳಿಗ್ಗೆ: ೧`೦-೩೦ ರಿಂದ
ಬಳಗ ಹಾಗು ಕಾರ್ಯಕ್ರಮ ಉದ್ಘಾಟನೆ: ಪ್ರೊ: ಎಚ್ ಎಸ್ ಪ್ರಭಾಕರ ಬಿ ಇ ಎಂ ಟೆಕ್
ಮುಖ್ಯಸ್ಥರು, ಮಾಹಿತಿ ವಿಜ್ಞಾನ ತಾಂತ್ರಿಕ ವಿಭಾಗ,
ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ, ಹಾಸನ

ಅಧ್ಯಕ್ಷತೆ: ಶಿವಾನಂದ ತಗಡೂರು, ಅಧ್ಯಕ್ಶರು, ಜಿಲ್ಲಾ ಪತ್ರಕರ್ತರ ಸಂಘ ಹಾಸನ

ಆಶಯ ಭಾಷಣ: ಶೇಖರ್ ಪೂರ್ಣ, ಸಂಸ್ಥಾಪಕ ಸಂಪಾದಕರು: ಕನ್ನಡಸಾಹಿತ್ಯ.ಕಾಂ

ಮಧ್ಯಾಹ್ನ ೧೨-೦೦ ರಿಂದ ೧೨-೩೦
ಗೋಷ್ಠಿ ೧
ವಿಷಯ: ಕನ್ನಡ ಆರ್ಥಿಕ ಮತ್ತು ಸಾಮಾಜಿಕ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನ
ವಿಷಯ ಮಂಡನೆ: ಶೇಖರ್‌ಪೂರ್ಣ

ಮಧ್ಯಾಹ್ನ: ೧೨-೩೦ ರಿಂದ ೧-೦೦ ಗಂಟೆ:
ಲಘು ಭೋಜನ

ಮಧ್ಯಾಹ್ನ: ೧.೦೦ ರಿಂದ ೨.೦೦
ಗೋಷ್ಠಿ ೨

ಮಾಹಿತಿ ತಂತ್ರಜ್ಞಾನ ಕುರಿತ ಸಂವಾದ ಮತ್ತು ಪ್ರಾತ್ಯಕ್ಷಿಕೆ:

ಕಾರ್ಯಕ್ರಮ ನಿರ್ವಹಣೆ: ಎಚ್ ಎಸ್ ಪ್ರಭಾಕರ್, ಸಂಚಾಲಕರು-ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ, ಹಾಸನ-
ಹಾಗು ಉಪಾಧ್ಯಕ್ಷರು, ಜಿಲ್ಲಾ ಪತ್ರಕರ್ತರ ಸಂಘ, ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ, ಹಾಸನ

ಸ್ವಾಗತ: ಬಿ ಆರ್ ಉದಯಕುಮಾರ್, ಸಂಚಾಲಕರು, ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ, ಹಾಸನ
ಹಾಗು ಕಾರ್ಯಕಾರಿ ಸಮಿತಿ ಸದಸ್ಯ, ಜಿಲ್ಲಾ ಪತ್ರಕರ್ತರ ಸಂಘ, ಹಾಸನ

ಗೋಷ್ಠಿಗಳ ನಿರ್ವಹಣೆ: ಎಸ್ ಆರ್ ಪ್ರಸನ್ನ ಕುಮಾರ್
ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಪತ್ರಕರ್ತರ ಸಂಘ

ವಂದನಾರ್ಪಣೆ: ಕೆ ಜೆ ಜಗದೀಶ್
ಖಜಾಂಚಿ, ಜಿಲ್ಲಾ ಪತ್ರಕರ್ತರ ಸಂಘ, ಹಾಸನ