ಹಾಸನ ಜಿಲ್ಲಾ ಕನ್ನಡಸಾಹಿತ್ಯಡಾಟ್‌ಕಾಂ ಬೆಂಬಲಿಗರ ಬಳಗದ ಉದ್ಘಾಟನಾ ಕಾರ್ಯಕ್ರಮ

ಹಾಸನ ಜಿಲ್ಲಾ ಕನ್ನಡಸಾಹಿತ್ಯಡಾಟ್‌ಕಾಂ ಬೆಂಬಲಿಗರ ಬಳಗದ ಉದ್ಘಾಟನಾ ಕಾರ್ಯಕ್ರಮ

ಹಾಸನ ಜಿಲ್ಲಾ ಕೇಂದ್ರದಲ್ಲಿ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ರಚನೆಯಾಗಿ ವಿದ್ಯುಕ್ತವಾಗಿ ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ  ಉದ್ಘಾಟನೆಯಾಗಲಿದೆ. ವಿಚಾರ ಗೋಷ್ಠಿ ಮತ್ತು ಪ್ರಾತ್ಯಕ್ಷಿಕೆ ವಿವರಗಳು:

ಕಾರ್ಯಕ್ರಮದ ಅವಧಿ: ದಿನಾಂಕ ೩೦-೧೨-೨೦೦೬ ಶನಿವಾರ ಬೆಳಿಗ್ಗೆ ೧೦-೩೦ ರಿಂದ ಮಧ್ಯಾಹ್ನ ೨-೦೦

ಸ್ಥಳ : ಮಾಧ್ಯಮ ಕೇಂದ್ರ, ವಾರ್ತಾಭವನದ ಮೇಲ್ಭಾಗ, ಜಿಲ್ಲಾಧಿಕಾರಿ ಕಚೇರಿ ಪಕ್ಕ, ಹಾಸನ
ಹಾಸನ ಜಿಲ್ಲಾ ಕನ್ನಡಸಾಹಿತ್ಯಡಾಟ್‌ಕಾಂ ಬೆಂಬಲಿಗರ ಬಳಗ ಹಾಗು ಕಾರ್ಯಕ್ರಮ ಉದ್ಘಾಟನೆ: ಪ್ರೊ: ಎಚ್ ಎಸ್ ಪ್ರಭಾಕರ ಬಿ ಇ, ಎಂ ಟೆಕ್, ಮುಖ್ಯಸ್ಥರು, ಮಾಹಿತಿ ತಂತ್ರಜ್ಞಾನ ವಿಭಾಗ,
ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ, ಹಾಸನ

ಅಧ್ಯಕ್ಷತೆ: ಶಿವಾನಂದ ತಗಡೂರು, ಅಧ್ಯಕ್ಷರು, ಜಿಲ್ಲಾ ಪತ್ರಕರ್ತರ ಸಂಘ, ಹಾಸನ

ಆಶಯ ಭಾಷಣ: ಶೇಖರ್ ಪೂರ್ಣ, ಸಂಸ್ಥಾಪಕರು-ಸಂಪಾದಕರು: ಕನ್ನಡಸಾಹಿತ್ಯ.ಕಾಂ

ಮಧ್ಯಾಹ್ನ ೧೨-೦೦ ರಿಂದ ೧೨-೩೦
ಗೋಷ್ಠಿ ೧
ವಿಷಯ: ಕನ್ನಡ ಆರ್ಥಿಕ ಮತ್ತು ಸಾಮಾಜಿಕ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನ
ವಿಷಯ ಮಂಡನೆ: ಶೇಖರ್‌ಪೂರ್ಣ

ಮಧ್ಯಾಹ್ನ: ೧೨-೩೦ ರಿಂದ ೧-೦೦ ಗಂಟೆ:
ಲಘು ಭೋಜನ

ಮಧ್ಯಾಹ್ನ: ೧.೦೦ ರಿಂದ ೨.೦೦
ಗೋಷ್ಟಿ ೨

ಮಾಹಿತಿ ತಂತ್ರಜ್ಞಾನ ಕುರಿತ ಸಂವಾದ ಮತ್ತು ಪ್ರಾತ್ಯಕ್ಷಿಕೆ:

ಕಾರ್ಯಕ್ರಮ ನಿರ್ವಹಣೆ: ಎಚ್ ಎಸ್ ಪ್ರಭಾಕರ್, ಸಂಚಾಲಕರು-ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ, ಹಾಸನ-
ಹಾಗು ಉಪಾಧ್ಯಕ್ಷರು, ಜಿಲ್ಲಾ ಪತ್ರಕರ್ತರ ಸಂಘ, ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಾಗ, ಹಾಸನ

ಸ್ವಾಗತ: ಬಿ ಆರ್ ಉದಯಕುಮಾರ್, ಸಂಚಾಲಕರು, ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ, ಹಾಸನ
ಹಾಗು ಕಾರ್ಯಕಾರಿ ಸಮಿತಿ ಸದಸ್ಯ, ಜಿಲ್ಲಾ ಪತ್ರಕರ್ತರ ಸಂಘ, ಹಾಸನ

ಗೋಷ್ಥಿಗಳ ನಿರ್ವಹಣೆ: ಎಸ್ ಆರ್ ಪ್ರಸನ್ನ ಕುಮಾರ್
ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಪತ್ರಕರ್ತರ ಸಂಘ

ವಂದನಾರ್ಪಣೆ: ಕೆ ಜೆ ಜಗದೀಶ್
ಖಜಾಂಚಿ, ಜಿಲ್ಲಾ ಪತ್ರಕರ್ತರ ಸಂಘ, ಹಾಸನ