ಇದು ನಮ್ಮ ಭಾರತದಲ್ಲಿ ಮಾತ್ರ ನಡೆಯುವ ಘಟನೆ.

ಇದು ನಮ್ಮ ಭಾರತದಲ್ಲಿ ಮಾತ್ರ ನಡೆಯುವ ಘಟನೆ.

Comments

ಬರಹ

ಇದು ನಮ್ಮ ಭಾರತದಲ್ಲಿ ಮಾತ್ರ ನಡೆಯುವ ಘಟನೆ.



ಒಬ್ಬ ಕಾಶ್ಮೀರಿ ಉಗ್ರವಾದಿ ಭಾರತದ ಧ್ವಜವನ್ನು ಸುಡುತ್ತಿರುವುದು



ಶ್ರೀನಗರದಲ್ಲಿ ನಮ್ಮ ತ್ರಿವರ್ಣ ಧ್ವಜದ ಗತಿ

ನಮ್ಮ ಭಾರತ ಸರಕಾರ ಮತ್ತು ಮೀಡಿಯಗಳ ನಾಚಿಕೆ ಗೇಡು ದ್ವಂದ್ವ ನೀತಿ

ಇಡೀ ಪ್ರಪಂಚದಲ್ಲಿ ನಮ್ಮದೇ ಇಂತಹ ದೇಶ , ಇಲ್ಲಿ ಯಾರೂ ಏನೂ ಬೇಕಾದರೂ ಮಾಡ ಬಹುದು

ಇಲ್ಲಿನ  ಬ್ರೇಕಿಂಗ ನ್ಯೂಸ್ ನೋಡಿ


*       ತೆಂಡೂಲ್ಕರ್ ನಮ್ಮ  ರಾಷ್ಟ್ರ ಧ್ವಜದಂತಹ ಕೇಕ್ ಮಾಡಿ ಕಟ್ ಮಾಡಿದರೆ ಅವನನ್ನು ನಾವು ಬಯ್ಯುತ್ತೇವೆ
*       ಮಂದಿರಾ ಬೇಡಿ ಎಲ್ಲದೇಶಗಳ ಧ್ವಜವನ್ನೊಳಗೊಂಡ ಸೀರೆ ಉಟ್ಟರೆ ಅವಳನ್ನು ಕ್ಷಮೆ ಕೇಳಿಸುತ್ತೇವೆ   
*       ಕಲಕತ್ತದಲ್ಲೊಬ್ಬ ಬೆಂಗಳೂರಿನಲ್ಲೊಬ್ಬ ಸಿಪಾಯಿ ಕೈತಪ್ಪಿ ನಮ್ಮ ಧ್ವಜವನ್ನು ಬೀಳಿಸಿದರೆ ನಾವು ಅವರನ್ನು ಕೆಲ್ಸದಿಂದ ವಜಾ ಮಾಡುತ್ತೇವೆ

ಯಾಕೆ ಈ ರೀತಿಯ ದ್ವಂದ್ವ ನೀತಿ?

ಕಳೆದ ಅಮರನಾಥ ಸಂಘರ್ಷದಲ್ಲಿ ಜಮ್ಮುವಾಸಿಯೊಬ್ಬ ನಮ್ಮ ಧ್ವಜ ಹಿಡಿದು ಭಾರತ ಮಾತಾ ಕೀ ಜೈ ಎಂದು ಕೂಗಿದ್ದಕ್ಕೆ ಅವನನ್ನು ಕಾಶ್ಮೀರಿ ಪೋಲೀಸ್ ಕಮಿಷರನೊಬ್ಬ ಕೊಲ್ಲಲು ಆರ್ಡರ್ ಕೊಟ್ಟು ಕೊಲ್ಲಿಸಿದ, ಶಾಂತಿಯುತ ಜಮ್ಮುವಾಸಿಗಳು ಕೊಲ್ಲಲ್ಪಟ್ಟರು
ಅಮರನಾಥದಂತಹ  ಕೇಸಿನ  ಹಾಗೆ ಕಾಶ್ಮೀರಿಗಳು ತಮ್ಮ ಬೇಡಿಕೆಗಾಗಿ ನಮ್ಮ  ರಾಷ್ಟ್ರ ಧ್ವಜ ಸುಟ್ಟು ಚಳವಳಿ ಮಾಡಿದರೆ ನಮ್ಮ ರಾಜಕೀಯ ಧುರೀಣರೊಬ್ಬರು ಅಲ್ಲಿಗೆ ತೆರಳಿ ಕೋಟಿಗಟ್ಟಲೆ ಹಣ ಸ್ಯಾಂಕ್ಷನ್ ಮಾಡಿ ಬರುತ್ತಾರೆ.
ಪ್ರತಿ ಆಗಸ್ಟ್ ೧೪ ರಂದು ಪಾಕೀಸ್ತಾನೀ ಧ್ವಜ ಹಾರಿಸಲ್ಪಟ್ಟು ನಮ್ಮ  ಧ್ವಜ ಸುಡಲ್ಪಡುತ್ತದೆ ಘನ ಸರ್ಕಾರ  ...ನೋಡಿಕೊಂಡು ಸುಮ್ಮನಿರುತ್ತದೆ


ಇದು ನಮ್ಮ ಭಾರತದಲ್ಲಿ ಮಾತ್ರ ನಡೆಯುವ ಘಟನೆ.


ಮೇಲಿನ  ಚಿತ್ರಗಳನ್ನು  ನೋಡಿ


ನಮ್ಮ ಮಾಧ್ಯಮಗಳಿಗೆ  ನಾಚಿಕೆಯಾಗಬೇಕು


ಇಂತಹ ಚಿತ್ರ, ಹಾಗೂ ನಿಜ ವಿಷಯಗಳನ್ನು ಮರೆ ಮಾಚಿದ್ದಕ್ಕೆ



"ಬರೇ ಜನ ಗಣ  ಮನ" ದಿಂದ ಏನಾಗುತ್ತದೆ?  ಹೇಳಿ..?

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet