ಕೈಯಿಂದ ಗೋಹತ್ಯೆ........

ಕೈಯಿಂದ ಗೋಹತ್ಯೆ........

ಗೋಹತ್ಯೆ ನಿಷೇಧದ ವಿರುದ್ಧ ಕಾಂಗೈಗಳ ಗುಂಪು ರಾಜ್ಯಪಾಲರನ್ನು ಭೇಟಿಯಾಯಿತು. ನಂತರ ಮಸೂಧೆ ರಾಷ್ಟ್ರಪತಿಗಳ ಬಳಿ ಹೋದಾಗ ಅಲ್ಲಿಗೂ ತೆರಳಿ ಮನವಿ ಸಲ್ಲಿಸಿತು.


ಮಹಾತ್ಮ ಗಾಂಧಿಯ ನಂತರ ಇಂದಿರಾಕಾಂಗ್ರೆಸ್‌ನ ಗೆಲುವಿನಲ್ಲಿ ಗೋವಿನ ಪಾತ್ರವೂ ಇತ್ತು ಎಂಬುದನ್ನು ಅವರು ಮರೆತಿದ್ದಾರೆ.


ಕಾಂಗೈಯ ವೆಬ್‌ಸೈಟಿನಲ್ಲಿ ಹಿಂದಿನ ಚುನಾವಣೆಗಳ ಚಿಹ್ನೆಗಳ ಸುದ್ದಿಯೇ ಇಲ್ಲ. ಬರೀ ಕೈ ಮಾತ್ರ!


**********************************


ಕೆಳಗಿನ ಚಿತ್ರ+ಅದರಲ್ಲಿರುವ ಕೈ ಬಗ್ಗೆ ನಿಮಗೆ ಗೊತ್ತಿದೆಯೇ?



(ಚಿತ್ರಗಳು-ನೆಟ್‌ನಿಂದ)


-ಗಣೇಶ.


 

Rating
No votes yet

Comments