ತೆರೆಮರೆಯ ಹೆಂಬೇಡಿ ಸೂತ್ರದಾರರು

ತೆರೆಮರೆಯ ಹೆಂಬೇಡಿ ಸೂತ್ರದಾರರು

ಬರಹ

 


ಕಾರ‍್ಯಾಂಗ (ಸರಕಾಕರದ ಎಲ್ಲ ಅಂಗಗಳ ತದ್ಭಾವಿತ ಮುಖ್ಯಸ್ಥರು) ‘ಮತ್ತೊಮ್ಮೆ ವಿಧಾನಭೆ ಕರೆದು ನಿಮ್ಮ ಸಂಖ್ಯಾ ತಾಖತ್ ತೋರಿಸಿ’ “ಅಪ್ಪಣೆ” ಎಂದು ಶಾಸಕಾಂಗ, ‘ಗುರುವಾರ ಹನ್ನೊಂದು ಗಂಟೆಗೆ ಸಭೆ ಸೇರತಕ್ಕದ್ದು’ ಎಂದು ತಾಕೀತು ಕಳಿಸಿತು. ನ್ಯಾಯಾಂಗ ಹೇಳಿದೆ, ಸದನದಲ್ಲಿ ನೀವೇನಾದರೂ ನಿರ್ಣಯಸಿ, ಈ ವಿಷಯ ನಮ್ಮ ಮುಂದಿ ತೀರ್ಮಾನದಂತೆ ಹೊಂದಾಣಿಕೆಯಾಗತಕ್ಕದ್ದು’ ಎಂದು!


ಈ “ವಿಶ್ವಾಸ ನಿರ್ಣಯ”ದಲ್ಲಿ ಕೊನೆಗೂ ಗೆಲ್ಲುವರು ಯಾರು; ಸರಕಾರವೇ? ಭಿನ್ನಮತರೇ? ಎಲ್ಲಾ ಅಂಗಗಳಿಗೂ, ರಾಜ್ಯದ ಮಹಾಜನತೆಗೂ ಕಾಣದ ಕೈಯಿಂದಲೇ ಮಂಕುಬೂದಿ ಎರಚುವ ತೆರೆಮರೆಯ ಹೆಂಬೇಡೀ ಸೂತ್ರದಾರರೇ ? ಪ್ರಜಾಕೋಟಿಯಂತೂ ಖಂಡಿತಾ ಅಲ್ಲ!  

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet