ಕನ್ನಡ ನಾಟಕ - ಗುಮ್ಮನೆಲ್ಲಿಹ ತೋರಮ್ಮ

ಕನ್ನಡ ನಾಟಕ - ಗುಮ್ಮನೆಲ್ಲಿಹ ತೋರಮ್ಮ

 

ಕರ್ನಾಟಕ ನಾಟಕ ಅಕಾಡೆಮಿಯವರು ಆಯೋಜಿಸಿರುವ ’ಹೊರನಾಡ ಕನ್ನಡಿಗರ ನಾಟಕೋತ್ಸವದ’ ಅಂಗವಾಗಿ, ಕರ್ನಾಟಕ ಸಂಘ, ಮುಂಬಯಿ ಅರ್ಪಿಸುತ್ತಿರುವ ಶ್ರೀರಂಗರ- ಗುಮ್ಮನೆಲ್ಲಿಹ ತೋರಮ್ಮ.


ನಿರ್ದೇಶಕರು: ಭರತ್ ಕುಮಾರ್ ಪೊಲಿಪು.

 

ಸಮಯ: ಮರ್ಚ್ ೨೮, ಸಂಜೆ ೬.೩೦ ರಿಂದ ೮.೩೦ರವರೆಗೆ

 

ಸ್ಥಳ: ರವೀಂದ್ರ ಕಲಾಕ್ಷೇತ್ರ, ಬೆಂಗಳೂರು

 

ಹೆಚ್ಚಿನ ವಿವರಗಳಿಗೆ ಈ ಲೇಖನ ಓದಿ.