ಕನ್ನಡ ನಾಟಕ - ಗುಮ್ಮನೆಲ್ಲಿಹ ತೋರಮ್ಮ
- Log in to post comments
ಕರ್ನಾಟಕ ನಾಟಕ ಅಕಾಡೆಮಿಯವರು ಆಯೋಜಿಸಿರುವ ’ಹೊರನಾಡ ಕನ್ನಡಿಗರ ನಾಟಕೋತ್ಸವದ’ ಅಂಗವಾಗಿ, ಕರ್ನಾಟಕ ಸಂಘ, ಮುಂಬಯಿ ಅರ್ಪಿಸುತ್ತಿರುವ ಶ್ರೀರಂಗರ- ಗುಮ್ಮನೆಲ್ಲಿಹ ತೋರಮ್ಮ.
ನಿರ್ದೇಶಕರು: ಭರತ್ ಕುಮಾರ್ ಪೊಲಿಪು.
ಸಮಯ: ಮರ್ಚ್ ೨೮, ಸಂಜೆ ೬.೩೦ ರಿಂದ ೮.೩೦ರವರೆಗೆ
ಸ್ಥಳ: ರವೀಂದ್ರ ಕಲಾಕ್ಷೇತ್ರ, ಬೆಂಗಳೂರು
ಹೆಚ್ಚಿನ ವಿವರಗಳಿಗೆ ಈ ಲೇಖನ ಓದಿ.