ಸಾಹಿತ್ಯ ದಿಗ್ಗಜರಿಂದ ಉಪನ್ಯಾಸ

ಸಾಹಿತ್ಯ ದಿಗ್ಗಜರಿಂದ ಉಪನ್ಯಾಸ

(ಜ್ಯೋತಿ ಮಹಾದೇವ್ ಕಳುಹಿಸಿದ ಇ-ಮೇಯ್ಲಿನಿಂದ)

 

ಜೂನ್ ಕೊನೆಯ ಭಾನುವಾರ, ಇಪ್ಪತ್ತಾರರ ಸಂಜೆ ಮೂರೂವರೆಯಿಂದ ಆರೂವರೆಯ ತನಕ,
ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಭವನದಲ್ಲಿ,
ಸಾಹಿತ್ಯ ದಿಗ್ಗಜರಿಂದ ಉಪನ್ಯಾಸ.

ಡಾ. ಸಾ.ಶಿ.ಮರುಳಯ್ಯ
ಮತ್ತು
ಡಾ. ಎಚ್ಚೆಸ್ವಿ
ಅವರಿಂದ ಉಪನ್ಯಾಸಗಳು.


ಜೊತೆಗೆ- ಹರಟೆ, ಚಹ, ಕಾಫಿ, ತಿಂಡಿ,
ಕವನ, ಕಥೆ, ಮಾತು ಸ್ನೇಹ ಸಮ್ಮಿಲನ,
ಎರಡು ಪುಸ್ತಕಗಳ ಅನಾವರಣ.

ಎಲ್ಲರೂ ಬರಬೇಕು
ಆದರದಿಂದ,
ಜ್ಯೋತಿ ಮಹಾದೇವ್.

ಬಹಳಷ್ಟು ಸಂಪದಿಗರನ್ನು ಎದುರುನೋಡುತ್ತಾ,
ಇಂತಿ,
ಜ್ಯೋತಿ