ನೀ ಬೆರೆತು

ನೀ ಬೆರೆತು

ಕವನ

ಕತ್ತಲೋಳಗೆ ನೀ ಬದುಕ ನೂಕಬೇಡ
 


ಬೆಳಕಿನೋಂದಿಗೆ ನೀ ಬದುಕ ಸಾಗಿಸು



ಮಾನವ ಮಾನವ ಜಲ್ಮ ದೊಡ್ಡದು
 


ತಿಳಿದು ಕೋ ನೀ ಬಲ್ಲವರಿಂದ ಈ ಜಗದ ಜೀವನದ ವಿಚಾರಗಳ

 


 


ಸತ್ಯವನ್ನರಿಯದೆ ಮಿಥ್ಯದೊಳಗೆ ನೀ ಪ್ರವೇಶಿಸಬೇಡ
 


ಕೋಪಾಗ್ನಿಯೊಳಗೆ ನಿನ್ನ ನೂಕಿ ಸುಡುವ ಹಿತಶತ್ರುಗಳಿದ್ದಾರೆ
 


ಮಾನವ ನಿನ್ನನ್ನು ರಕ್ಷಿಸಲು ನೀನೇ ಮುಂದಾಗು ನಿನ್ನೊಳಗಿನಿಂದ
 


ಅರಿತು ಕೋ ನೀ ನಿನ್ನಿಂದ ಈ ಜಗದ ಮನದೊಳಗೆ ನಿನ್ನ ಮನವ

 


ಹಣದ ಆಮಿಷ್ಯಕ್ಕೆ ನೀ ಬಲಿಯಾಗಿ ಅನ್ಯದಾರಿ ಕಾಣಬೇಡ
 


ದುಷ್ಟರ ಸಂಘದಿಂದ ನೀ ದೂರವಾಗಿ ಒಳ್ಳೆಯದ ಮಾಡು
 


ಮಾನವ ಮಾನವೀಯತೆಯಿಂದ ನೀನಿದ್ದರೆ ಜನರು ನಿನ್ನ ಮೆಚ್ಚುವರು
 


ಜಾಣ್ಮೆತಂದು ಕೋ ನೀ ನಿನ್ನ ಬುದ್ದಿಯಿಂದ ಈ ಲೋಕದ ಜನರೊಂದಿಗೆ ನೀ ಬೆರೆತು.

 


                                                                               -  ಹೆಚ್.ವಿರುಪಾಕ್ಷಪ್ಪ ತಾವರಗೊಂದಿ


                                                                                   ಪೋನ್ ನಂ.೮೭೨೨೫೯೭೩೫೧