ಯಳವತ್ತಿ ಕವನಗಳು..
ಕವನ
ಶೀರ್ಷಿಕೆ:- ಮೌನ.....
ಗೆಳತೀ.
ಗುಡುಗು ಸಿಡಿಲುಗಳು
ನನ್ನನ್ನು ಅಲುಗಾಡಿಸಲಿಲ್ಲ..
ನಾ ಪಾತಾಳಕ್ಕೆ ಕುಸಿಯಲು
ನಿನ್ನೀ ಮೌನವೇ ಸಾಕಾಯಿತಲ್ಲ..
( ಗೆಳತಿ ಚಂದ್ರಕಲಾ ಆಚಾರ್ಯ ರವರ ಕವನದಿಂದ ಸ್ಪೂರ್ತಿ ಪಡೆದಿದ್ದು )
-ಯಳವತ್ತಿ.
ಶೀರ್ಷಿಕೆ:- ನ್ಯಾಯಸಮ್ಮತವಲ್ಲ..
ಚಿಕ್ಕ ತಪ್ಪಿಗೆ ದೊಡ್ಡ ಶಿಕ್ಷೆ ಎಂದು
ಯಾವ ನ್ಯಾಯಾಲವೂ ಹೇಳಿಲ್ಲವಲ್ಲ..
ಗೆಳತೀ..
ಚಿಕ್ಕ ತಪ್ಪಿಗೆ ದೊಡ್ಡ ಶಿಕ್ಷೆ ಎಂದು
ಯಾವ ನ್ಯಾಯಾಲವೂ ಹೇಳಿಲ್ಲವಲ್ಲ..
ನಾ ನಿನಗೆ ಐ ಲವ್ ಯೂ ಎಂದ ಮಾತ್ರಕ್ಕೆ,
ನಿಮ್ಮಪ್ಪ ನಮಗೆ ಮದುವೆ ಮಾಡಿ,
ನನಗೆ ಜೀವಾವಧಿ ಶಿಕ್ಷೆ ಕೊಟ್ಟುಬಿಟ್ಟನಲ್ಲ...
ನ್ಯಾಯಸಮ್ಮತವಲ್ಲ ಗೆಳತಿ..
ಇದು ನ್ಯಾಯಸಮ್ಮತವಲ್ಲ..........
Comments
ಉ: ಯಳವತ್ತಿ ಕವನಗಳು..