ಯಳವತ್ತಿ ಕವನಗಳು..

ಯಳವತ್ತಿ ಕವನಗಳು..

ಕವನ

 ಶೀರ್ಷಿಕೆ:- ಮೌನ.....

ಗೆಳತೀ.
ಗುಡುಗು ಸಿಡಿಲುಗಳು
ನನ್ನನ್ನು ಅಲುಗಾಡಿಸಲಿಲ್ಲ..

ನಾ ಪಾತಾಳಕ್ಕೆ ಕುಸಿಯಲು
ನಿನ್ನೀ ಮೌನವೇ ಸಾಕಾಯಿತಲ್ಲ..

( ಗೆಳತಿ ಚಂದ್ರಕಲಾ ಆಚಾರ್ಯ ರವರ ಕವನದಿಂದ ಸ್ಪೂರ್ತಿ ಪಡೆದಿದ್ದು )

-ಯಳವತ್ತಿ.






ಶೀರ್ಷಿಕೆ:- ನ್ಯಾಯಸಮ್ಮತವಲ್ಲ..
 
ಚಿಕ್ಕ ತಪ್ಪಿಗೆ ದೊಡ್ಡ ಶಿಕ್ಷೆ ಎಂದು
ಯಾವ ನ್ಯಾಯಾಲವೂ ಹೇಳಿಲ್ಲವಲ್ಲ..
 
ಗೆಳತೀ..
ಚಿಕ್ಕ ತಪ್ಪಿಗೆ ದೊಡ್ಡ ಶಿಕ್ಷೆ ಎಂದು
ಯಾವ ನ್ಯಾಯಾಲವೂ ಹೇಳಿಲ್ಲವಲ್ಲ..
 
ನಾ ನಿನಗೆ ಐ ಲವ್ ಯೂ ಎಂದ ಮಾತ್ರಕ್ಕೆ,
ನಿಮ್ಮಪ್ಪ ನಮಗೆ ಮದುವೆ ಮಾಡಿ,
ನನಗೆ ಜೀವಾವಧಿ ಶಿಕ್ಷೆ ಕೊಟ್ಟುಬಿಟ್ಟನಲ್ಲ...
 
ನ್ಯಾಯಸಮ್ಮತವಲ್ಲ ಗೆಳತಿ..
ಇದು ನ್ಯಾಯಸಮ್ಮತವಲ್ಲ..........

Comments