#ನಿರೀಕ್ಷೆ By ಕನ್ನಡತಿ ಕನ್ನಡ on Sat, 11/19/2016 - 12:11 ಕವನ ಅರಿವಾಗದು ಮಾಘ ಫಾಲ್ಗುಣಗಳ ಕಡು ನಿಲುವು ಅರಸಿದ ದಾರಿ ವನಸಿರಿ ಬಯಲಾಗದು ಒಳ ಮರ್ಮ ಕಡು ಶಂಕೆ ಸುಡಲು ಮತ್ತೆ ಕೋಗಿಲೆ ನಲುಗಿದೆ ಹಸಿರು ಬಾಡಿದೆ ಕಾಕರಾಜನ ಕರ್ಕಶಕೆ ..... ವಸಂತನ ಆಗಮನವಾದೀತೆ????...... Log in or register to post comments