ಆಕೃತಿ ಅಂಗಳದಲ್ಲಿ ಜಿ ವಿ

ಆಕೃತಿ ಅಂಗಳದಲ್ಲಿ ಜಿ ವಿ

ಆಕೃತಿ ಪುಸ್ತಕ - ರಾಜಾಜಿನಗರ

ಆಕೃತಿ ಅಂಗಳದಲ್ಲಿ ಶ್ರೀ ಜಿ. ವೆಂಕಟಸುಬ್ಬಯ್ಯ ನವರು
ಮಾತು-ಕತೆ | ಸಂವಾದ

ದಿನಾಂಕ: 19 -02 -2012
ಭಾನುವಾರ

ಸಮಯ : ಬೆಳಗ್ಗೆ 10 :30 ಘಂಟೆಗೆ

ಸ್ಥಳ : ಆಕೃತಿ ಪುಸ್ತಕ ಮಳಿಗೆ
ನಂ: 31 /1 , 12 ನೆ ಮುಖ್ಯರಸ್ತೆ,
3 ನೆ ಬ್ಲಾಕ್, ರಾಜಾಜಿನಗರ,
ಬೆಂಗಳೂರು- 560010
ಗುರುತು : ಭಾಷ್ಯಮ್ ಸರ್ಕಲ್, ಸ್ಟೇಟ್ ಬ್ಯಾಂಕ್ ಹೈದರಾಬಾದ್ ಹತ್ತಿರ

ಹೆಚ್ಚಿನ ವಿವರಗಳಿಗೆ ಕರೆ ಮಾಡಿ : 9886694580
ಎಲ್ಲರಿಗೂ ಆದರದ ಸ್ವಾಗತ

ಮೇಲಿನ ಚಿತ್ರ/ವರದಿ : ವಿಜಯ ಕರ್ನಾಟಕದ ಕೃಪೆ