ಕರುನಾಡು -ಬರ ನಾಡು- (ತೋಚಿದ್ದು -ಗೀಚಿದ್ದು)...!!

ಕರುನಾಡು -ಬರ ನಾಡು- (ತೋಚಿದ್ದು -ಗೀಚಿದ್ದು)...!!

 
ಭವ್ಯ ಭಾರತ ದೇಶದೋಳಿರೆ
ಎಮ್ಮ ಯಮ್ಮೆಯ 

ಇಂದಿನ -ಕರುನಾಡ ಕಥೆ ಕೇಳಿರಿ
ಜನ-ಜಾನುವಾರುಗಳು
ನೀರು-ಮೇವಿಗ್ ಬಾಯ್ದೆರೆದು
ಆಕಾಶವ ನೋಡ್ತಿರೇ
 
ಬಿದ್ದ ಮಳೆಯ  ನೀರ್ ಸದ್ಭಳಕೆ  ಮಾಡದ್
ದಡ್ಡ ಜನರೇ ನಿಮಗೆ ಪಾಠ ಕಲಿಸುವೆ ಅಂತ
ನಿಷ್ಕರುಣಿಯಾಗಿ ಮಳೆ ರಾಯ
ತಾ ಮುನ್ಸಿಕೊಂಡಿರೆ
 
ಕೆರೆ ಕಟ್ಟೆ-ಬಾವಿಗಳೆಲ್ಲ ಒಣಗಿರೆ
ನೆಲವ ಬಗೆದು ನೀರು ಹಿಡಿಯಲು
ಪಾತಾಳಕೆ ಇಳಿದರೂ ತೊಟ್ಟು ನೀರು ಸಿಗದಿರೆ!
ಹನಿ ನೀರೂ ಸಿಗದೆ ಜನ -ಜಾನ್ವಾರು ಸೊರಗಿರೆ
ಎತ್ತೂ ನೀರಿಗೆ-ಕೋಣವೂ ನೀರಿಗೆ ಹುಡುಕಿರೆ!!
ನೇತಾರರಿಗೆಲ್ಲ ಬರೀ ಕುರ್ಚಿ ಕನಸೇ ತುಂಬಿರೇ
ಅಧಿಕಾರದ ವ್ಯಾಮೊಹ್ದಲ್ ಬಿದ್ದ್ದಿರೆ


ಗೋವುಗಳು ಕಸಾಯಿ ಖಾನೆಗೊಯ್ಯಲು
ಲಾರಿಗಳಲಿ ತುಮ್ಬ್ತಿರೆ
ರೈತರು ಹಗ್ಗ ಹಿಡಿದು ಮರದ ಕಡೆಗೆ ನಡೆದಿರೇ
ಖುರ್ಚಿ ಕಡೆಗೆ ಕಣ್ಣು ಇಟ್ಟು ಕುಳಿತಿಹ
ಹಿರಿ- ಕಿರಿ-ಮರಿ-ಹಾಲಿ-ಮಾಜಿ ನೇತಾರೆಲ್ಲ
ಅಧಿಕಾರ ಹಿಡಿಯಲು ಇದ್ಸುಸಮಯ ಅಂತಾ
ಧುತ್ತನೆದ್ದು ಹಳ್ಳಿ ಕಡೆಗೆ ಹೆಜ್ಜೆ ಇಡುತಿರೆ


ಬಿಸ್ಲೆರಿ ನೀರ್ ಕುಡಿದು ಬೆವರ್ ಸುರ್ಸುತ
ಬಾರದಿರ್ವ  ಮಳೆರಾಯನ ಶಪಿಸುತಿರೆ!
'ಎಲ್ಲೆಲಿಂದಲೋ' ನಿಮಗೆ ನೀರ್ ಹರ್ಸ್ವೆವು
ಎಂದು ಪೊಳ್ಳು ಭರ್ವಸೆ ಕೊಡ್ತಿರೇ
 
ಯಾವ ಘೋಷಣೆ ಕಿವಿಗ್ ಬೀಳದೇ
ಹಾರ ತುರಾಯ್ ಕಣ್ನಿಗ್ ಕಾಣಿಸ್ದೇ
ನೇತಾರರೆಲ್ಲ 'ಏನೋ' ಕಾದಿದೆ ಅಂತ ಭಯ ಪಡುತಿರೆ
'ಬಡ ಬೋರನ'ಸೌಖ್ಯ ವಿಚಾರ್ಸಲು
'ಎಂದೋ' ಬರ್ವವರು ಇಂದೇ ಬಂದರೆಂದು
ಹಳ್ಳಿ ಜನ ತಾವೇನೂ 'ಪ್ರೀತಿ' ತೋರದೇ
ಹಾರ-ತುರಾಯಿ ಹಾಕದೆ -ಏನೂ ಘೋಷಣೆ ಕೂಗದೇ


'ಖಾಲಿ ಬಿಂದಿಗೆ'ನ ನೇತಾರರ ಕಾರಿಗೆಸೆದು
ಕಸ್ಪೊರಕೆ-ಸೌಟ್ ಹಿಡ್ದು,
ನೊಂದು-ಬೆಂದು ಸಿಟ್ಟಿನಿಂದ ಪೆಟ್ಟು ಕೊಡಲು
ಅಟ್ಟಿಸಿಕೊಂಡು  ಬರುತಿರೆ
ಜೀವ ಕೈನಲಿ ಹಿಡಿದು
 ನೇತಾರರು ಓಡ್ತಿರೆ!


'ಸ್ವಾರ್ತಿ ' ದೊರೆ ತಾ ಕೊಡುವ 'ಮೂರ್' ಕಾಸು
ತುಂಬ್ಸೀತು ಹೊಟ್ಟೆ ಎಸ್ಟ್ ದಿನ?
'ಕರುಣಾಮಯಿ' ಮಳೆರಾಯ ತಾ
ಧೊ -ಧೊ ಎಂದು ಭೋರ್ಗರೆದು
ಸುರಿದೆಡೆ ,
 
ತುಂಬಿ ತುಳಕ್ವದು-
ಕೆರೆ-ಕಟ್ಟೆ ,ಮೈ -ಮನ
 ದವಸ ದಾನ್ಯ-ಧನ
 
==================================
ಚಿತ್ರ ಮೂಲಗಳು :
 
http://www.indiawaterportal.org/blog/chandrasekharnemani/24498
 
http://sriks6711.wordpress.com/
 
http://www.mallyainparliament.in/news_Jan11_01.htm
 

 

Rating
No votes yet

Comments