"ಅವಳು ಮತ್ತೊಬ್ಬಳು" ಕೃತಿ ಲೋಕಾರ್ಪಣೆ

"ಅವಳು ಮತ್ತೊಬ್ಬಳು" ಕೃತಿ ಲೋಕಾರ್ಪಣೆ

ಪ್ರಿಯರೇ,
ನನ್ನ ಎರಡನೇ ಕೃತಿ "ಅವಳು ಮತ್ತೊಬ್ಬಳು" (ಸಾಧಕಿಯರ ಬಗ್ಗೆ ಕನ್ನಡಪ್ರಭದಲ್ಲಿ ನಾನು ಬರೆದ ಲೇಖನಗಳ ಸಂಕಲನ) ಲೋಕಾರ್ಪಣೆಗೆ ಸಿದ್ಥವಾಗಿದೆ.

 ಪುಸ್ತಕ ಲೋಕಾರ್ಪಣೆ :   ನೀತೂ,
                              ಪ್ರಸಿದ್ಧ ಚಿತ್ರ ನಟಿ
             ಅಧ್ಯಕ್ಷತೆ    :   ಶ್ರೀ. ಜೋಗಿ
                              ಹಿರಿಯ ಪತ್ರಕರ್ತರು

           ಉಪಸ್ಥಿತಿ     :   ಶ್ರೀ. ಡಾ. ಪುಂಡಲೀಕ ಹಾಲಂಬಿ,
                              ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
                              ಶ್ರೀ.ರಾಧಾಕೃಷ್ಣ ಭಡ್ತಿ
                              ಪುರವಣಿ ಸಂಪಾದಕರು, ಕನ್ನಡಪ್ರಭ

       ಕೃತಿ ಪರಿಚಯ   :   ಶ್ರೀಮತಿ. ಜಯಲಕ್ಷ್ಮಿ ಪಾಟೀಲ್
                             ಖ್ಯಾತ ಕಿರುತೆರೆ ನಟಿ, ಲೇಖಕಿ
                ಸ್ಥಳ     :   ಡಿಸೆಂಬರ್ 9, ಭಾನುವಾರ ಬೆಳಗ್ಗೆ 10.30ಕ್ಕೆ
                             ಶ್ರೀಕೃಷ್ಣರಾಜ ಪರಿಷನ್ಮಂದಿರ,
                             ಕನ್ನಡ ಸಾಹಿತ್ಯ ಪರಿಷತ್ತು (ಚಾಮರಾಜಪೇಟೆ, ಬೆಂಗಳೂರು)

ನಿಮಗೆಲ್ಲರಿಗೂ ಆದರದ ಸ್ವಾಗತ...ಬನ್ನಿ...ನನ್ನ ಖುಷಿಯಲ್ಲಿ ಪಾಲ್ಗೊಳ್ಳಿ....

                                              ನಿಮ್ಮ ನಿರೀಕ್ಷೆಯಲ್ಲಿ,
                                              ರಶ್ಮಿ ಕಾಸರಗೋಡು,
                                              ಕನ್ನಡಪ್ರಭ