ನುಡಿಮುತ್ತು By ನುಡಿಮುತ್ತುಗಳು on Thu, 03/07/2013 - 12:03 ಅಗಸ ನೀರೊಳಗಿರ್ದು ಬಾಯಾರಿ ಸತ್ತಂತೆ, ತಮ್ಮೊಳಗಿದ್ದ ಮಹಾಘನವನರಿಯರು ನೋಡಾ ಚೆನ್ನಮಲ್ಲಿಕಾರ್ಜುನ.. Log in to post comments