ಅಂದು-ಇಂದು-೨

ಅಂದು-ಇಂದು-೨

ಅಂದು
ಪ್ರಜೆಗಳ ಕ್ಷೇಮಕ್ಕಾಗಿ
ಹರಸಾಹಸ ಪಡುತ್ತಿದ್ದರು
ಗದ್ದುಗೆಯನ್ನು ಅಲಂಕರಿಸಿದವರು

ಇಂದು
ಪ್ರಜೆಗಳ ಮತಕ್ಕಾಗಿ
ಹರಸಾಹಸ ಪಡುತ್ತಿದ್ದಾರೆ
ಗದ್ದುಗೆಯನ್ನೇರಿ ದೋಚಲು

Rating
No votes yet

Comments

Submitted by lpitnal@gmail.com Wed, 04/24/2013 - 22:09

ಪ್ರೇಮಶ್ರೀ ರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆ.. 'ಅಂದು - ಇಂದು ' ಸಂಕಲನಕ್ಕೆ ತಕ್ಕುದಾದ ಬರಹ. ಅಂದಿನ ಕಾಲದ ನೆನಪುಗಳು ಇಂದು ಬರೀ ನೆನಪುಗಳು ಅಷ್ಟೆ ಅನ್ನುವಂತಾಗಿದೆ. ಕಾಲಚಕ್ರ ಬೇಗ ಬೇಗ ತಿರುಗಿ ಮೊದಲಿನಂತಾಗಲಿ ಎಂದು ಹಾರೈಸುವೆ.

Submitted by Premashri Thu, 04/25/2013 - 11:40

In reply to by lpitnal@gmail.com

ಮತದಾರರಿಗೆ ಏನಾದರೇನು ಆಪತ್ತು
ಕೋಟಿಯಲೇರುತಿರುವುದವರ ಸಂಪತ್ತು

ವಂದನೆಗಳು ಲಕ್ಷ್ಮೀಕಾಂತ ಇಟ್ನಾಳ್ ಅವರೆ .