ವೇದೋಕ್ತಜೀವನ ಶಿಬಿರ
- Log in to post comments
ಓಂ
ವೇದಭಾರತೀ,ಹಾಸನ,
ವೇದೋಕ್ತಜೀವನ ಶಿಬಿರ
ಇದೇ ಆಗಸ್ಟ್ 23,24 ಮತ್ತು 25 ಮೂರು ದಿನಗಳ ವಸತಿ ಶಿಬಿರ
ಮಾರ್ಗದರ್ಶನ:
ವೇದಾಧ್ಯಾಯೀ ಸುಧಾಕರಶರ್ಮ
ಬೆಂಗಳೂರು
ಸ್ಥಳ: ಈಶಾವಾಸ್ಯಮ್,ಹೊಯ್ಸಳನಗರ,ಹಾಸನ
ಶುಲ್ಕ: 500:00 ರೂಗಳು
ಮೊದಲು ಬಂದ ಕೇವಲ 30 ಜನರಿಗೆ ಅವಕಾಶ
ನೊಂದಾಯಿಸಿಕೊಳ್ಳಲು ಕಡೆಯದಿನ 30.06.2013
ಹರಿಹರಪುರಶ್ರೀಧರ್-9663572406 ಕವಿನಾಗರಾಜ್-9448501804
---------------------------------------------------------------------
-: ಶಿಬಿರದ ವಿಶೇಷಗಳು :-
* ಬೆಳಿಗ್ಗೆ ಮತ್ತು ಸಂಜೆ ವೈದಿಕ ಸಂಧ್ಯೋಪಾಸನಾ ಮತ್ತು ಅಗ್ನಿಹೋತ್ರ
* ಪ್ರಾಣಾಯಾಮ ಮತ್ತು ಯೋಗಾಭ್ಯಾಸ
* ವೇದ ಮಂತ್ರಾಭ್ಯಾಸ
* ವೇದೋಕ್ತ ಜೀವನ ಪಥ-ಚಿಂತನೆ
* ನಮ್ಮ ಅನುಮಾನಗಳಿಗೆ ಶ್ರೀ ಶರ್ಮರಿಂದ ಪರಿಹಾರ
* ಶಿಬಿರ ಸಮಯ: ಪ್ರಾತ: ಕಾಲ 6:00 ರಿಂದ ರಾತ್ರಿ 8:00
* ವ್ಯವಸ್ಥೆ: ಹಾಸನ ನಗರವಾಸಿಗಳು ಅವರವರ ಮನೆಯಿಂದಲೇ ಸಮಯಕ್ಕೆ ಸರಿಯಾಗಿ ಶಿಬಿರಕ್ಕೆ ಬರಬಹುದು.
ಹೊರ ಊರಿನವರಿಗೆ ಈಶಾವಾಸ್ಯಂ ನಲ್ಲಿ ತಂಗಲು ಅವಕಾಶ. ಸಾತ್ವಿಕ ಆಹಾರ -ವೇದೋಕ್ತ ವಿಚಾರ.
* ಶಿಬಿರದಲ್ಲಿ ವೇದ ಸಾಹಿತ್ಯ ಮಾರಾಟಕ್ಕೆ ಲಭ್ಯ.