ರಾಮಾಪುರದಲ್ಲಿ ಸಾಹಿತ್ಯ ಸಮ್ಮೇಳನ !

ರಾಮಾಪುರದಲ್ಲಿ ಸಾಹಿತ್ಯ ಸಮ್ಮೇಳನ !

ಕೊಳ್ಳೇಗಾಲ ತಾಲ್ಲೋಕು 3 ನೇ ಸಾಹಿತ್ಯ ಸಮ್ಮೇಳನ ರಾಮಾಪುರದಲ್ಲಿ
ದಿನಾಂಕ 15-02-14 ರಂದು ಶನಿವಾರ ನಡೆಯಲಿದೆ
.
ವಿಚಾರ ಗೋಷ್ಠಿ - ಬದಲಾವಣೆಯ ಹಾದಿಯಲ್ಲಿ
ಮಾದಪ್ಪನ ಸಂಪ್ರದಾಯ ಮತ್ತು ಕೊಳ್ಳೇಗಾಲ ತಾಲ್ಲೋಕು
ಸಾಹಿತ್ಯಕ ನೆಲೆ ಕ್ರಮವಾಗಿ ಡಾ/ಕೇಶವನ್ ಪ್ರಸಾದ್ ಮತ್ತು

ಮಧುಸೂಧನ್ ಜಿ
ಸಮ್ಮೈಳನಾಧ್ಯಕಷರು :ಡಾ.ವಿದ್ಯಾಶಂಕರ್ ಎಸ್
ಕವಿ ಗೋಷ್ಟಿ : ಅಧ್ಯಕ್ಷತೆ : ಡಾ.ವೆಂಕಟೇಶ್ ಇಂದ್ಡಾಡಿ

ಸಮಾರೋಪ ಸಮಾರಂಭ ಸಂಸದರಾದಶ್ರೀ ಆರ್ ಧ್ರುವನಾರಾಯಣ
ಭಾಗವಹಿಸುವರು . ಕನ್ನಡಿಗರು ಕನ್ನಡ ಉಳಿಸಿ ಬೆಳಸಿ !
-ನಾನಾ ಕೊಳ್ಳೇಗಾಲ !
.