ಡಾ. ಎಚ್ ಎಸ್. ವೆಂಕಟೇಶಮೂರ್ತಿ ಸಾಹಿತ್ಯ ಮಾಲೆ - "ಕರ್ಟನ್ ಕಾಲ್" - ಪುಸ್ತಕ ಬಿಡುಗಡೆ - ಸುರಾನಾ ಕಾಲೇಜು - ಜೂನ್ ೨೩ ೨೦೦೭, ೧೦.೦೦ಕ್ಕೆ
ಡಾ. ಎಚ್ ಎಸ್. ವೆಂಕಟೇಶಮೂರ್ತಿ ಸಾಹಿತ್ಯ ಮಾಲೆ - "ಕರ್ಟನ್ ಕಾಲ್" - ಪುಸ್ತಕ ಬಿಡುಗಡೆ
ದಿನಾಂಕ: ೨೩ ಜೂನ್ ೨೦೦೭
ಸಮಯ: ಬೆಳಗ್ಗೆ ೧೦.೦೦ಕ್ಕೆ
ಸ್ಥಳ: ಸುರಾನಾ ಕಾಲೇಜು, ಸೌತ್ ಎಂಡ್ ಸರ್ಕಲ್, ಬೆಂಗಳೂರು
ಅಧ್ಯಕ್ಷತೆ / ಮುಖ್ಯ ಅತಿಥಿಗಳು: ರಾಷ್ಟಕವಿ. ಜಿ. ಎಸ್. ಶಿವರುದ್ರಪ್ಪ / ಈಶ್ವರಚಂದ್ರ
ಎಲ್ಲರಿಗೂ ಆತ್ಮೀಯ ಸ್ವಾಗತ.
ಆಮೇಲೆ ನಾಳೆ ಎಚ್.ಎಸ್.ವಿ ಯವರ ಜನುಮದಿನ ಕೂಡ!