ಜವಾಬ್ದಾರಿ..
- Log in to post comments
ಬರಹ
ಇದು ಚಿಕ್ಕಬಳ್ಳಾಪುರ ತಾಲ್ಲೂಕಿನ ಕುಡುವತಿ ಗ್ರಾಮದ ನಮ್ಮಹುಟ್ಟೂರಿನ ಅವಸ್ಥೆ ನೋಡಿ ಸ್ವಾಮಿ ಹೊಸದಾಗಿ ಕೊರೆಸಿದ ಬೋರ್ ವೆಲ್ ವಿಪಲಗೊಂಡು ತಿಂಗಳು ಕಳೆದರೂ ಮುಚ್ಚದೇ ಹಾಗೇ ಬಿಟ್ಟಿರುವುದು ನಿಜಕ್ಕೂ ವಿಪರ್ಯಾಸ..ಇನ್ನು ಎಷ್ಟು ಕಂದಮ್ಮಗಳು ಬಲಿಯಾಗಬೇಕೋ ಗೊತ್ತಿಲ್ಲ..ಜನರಿಗೆ ಯಾಕೆ ಬುದ್ದಿಬಂದಿಲ್ಲ ಯಾಕೆ ಈ ನಿರ್ಲಕ್ಷ..??ನಮಗ್ಯಾಕೆ ಊರವವರ ಉಸಾಬರಿ ಅಂತ ಸುಮ್ಮನಿರಬೇಕಾ?? ನಮ್ಮಮನೆಗೆ ಕೂಗಳತೆ ದೂರದಲ್ಲಿರುವ ಇದೇಹೊಲದಲ್ಲಿ ಮಕ್ಕಳು ಆಡಲು ಹೋಗುತ್ತಾರೆ ..ಏನಾದರು ಅನಾಹುತ ಆದರೆ ಇದಕ್ಕೆ ಯಾರು ಹೊಣೆ??? ಜಮೀನು ಮಾಲಿಕರ ?ಅಥವಾ ನೋಡುಕೊಂಡು ಸುಮ್ಮನಿರುವ ಜನಗಳಾ??
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ