ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ - ಪುಸ್ತಕ ಬಿಡುಗಡೆ ಸಮಾರಂಭ

ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ - ಪುಸ್ತಕ ಬಿಡುಗಡೆ ಸಮಾರಂಭ

ಎಸ್. ದಿವಾಕರ್ ಅವರ
ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ
ಪುಸ್ತಕ ಬಿಡುಗಡೆ ಸಮಾರಂಭ

ಪುಸ್ತಕ ಬಿಡುಗಡೆ ಮತ್ತು ಅಧ್ಯಕ್ಷತೆ
ಪ್ರೊ. ಕೆ. ಎಸ್. ನಿಸಾರ್ ಅಹಮದ್

ಮುಖ್ಯ ಅತಿಥಿ
ಶ್ರೀ ವಿವೇಕ ಶಾನಭಾಗ

ದಿವಾಕರ್ ಅವರ ಅತಿಸಣ್ಣಕತೆಗಳನ್ನು ಓದುವವರು
ಶ್ರೀ ರವಿ ಬೆಳಗೆರೆ
ಶ್ರೀ ಎಸ್. ಸುರೇಂದ್ರನಾಥ್
ಶ್ರೀ ಸಿಹಿ ಕಹಿ ಚಂದ್ರು
ಶ್ರೀ ಜಹಾಂಗೀರ್
ಶ್ರೀಮತಿ ಪವಿತ್ರಾ ಲೋಕೇಶ್

ಭಾವಗೀತೆಗಳ ಗಾಯನ
ಕಾಸರವಳ್ಳಿ ಸಹೋದರಿಯರು

19-08-2007 ಭಾನುವಾರ ಬೆಳಿಗ್ಗೆ 10.30
ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ನಂ. 6 ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು – 560 004