ದಾವಣಗೆರೆ ಜಿಲ್ಲಾ ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನ

ದಾವಣಗೆರೆ ಜಿಲ್ಲಾ ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನ

ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕ ದಾವಣಗೆರೆ ವತಿಯಿಂದ ದಿನಾಂಕ ೨೩,೨೪ ರಂದು ದಾವಣಗೆರೆ ಜಿಲ್ಲಾ

ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹರಪನಹಳ್ಳಿಯಲ್ಲಿ ಹಮ್ಮಿ ಕೊಳ್ಳಲಾಗಿದೆ.

ಸ್ಥಳ: ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣ

ದಿನಾಂಕ: ೨೩-೦೨-೨೦೦೮ ರಂದು
ಬೆಳಿಗ್ಗೆ ೭:೩೦ಕ್ಕೆ ಧ್ವಜಾರೋಹಣ ಕಾರ್ಯಕ್ರಮ

ಬೆಳಿಗ್ಗೆ ೮:೦೦ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ

ಬೆಳಿಗ್ಗೆ ೧೦:೩೦ಕ್ಕೆ ಸಮ್ಮೇಳನದ ಉದ್ಘಾಟನೆ ಮಾನ್ಯ ಶ್ರೀ ಎಂ.ಪಿ. ಪ್ರಕಾಶ್ ಅವರಿಂದ

ಸ್ಮರಣ ಸಂಚಿಕೆ ಬಿಡುಗಡೆ: ಶ್ರೀ ಪಿ.ಟಿ. ಪರಮೇಶ್ವರನಾಯ್ಕ ಅವರಿಂದ

ಸಮ್ಮೇಳನಾಧ್ಯಕ್ಷರ ನುಡಿ: ಶ್ರೀಮತಿ ಟಿ.ಗಿರಿಜಾ (ಸಾಹಿತಿಗಳು, ದಾವಣಗೆರೆ)

ಬಿಡುಗಡೆಯಾಗುವ ಪುಸ್ತಕಗಳು:
ಹರಪನಹಳ್ಳಿ ತಾ.ಪರಿಚಯ -ಕುಂ.ಬಾ.ಸದಾಶಿವಪ್ಪ
ಶ್ರೀ ಗೋಣಿಬಸವೇಶ್ವರ ವಚನಗಳು, ಸ್ಥಿತಿ-ಗತಿ (ಕವನ ಸಂಕಲನಗಳು) -ಜಿ. ಬಸವಂತಪ್ಪ
ಯಶಸ್ಸು ಶ್ರೀಮಂತಿಕೆಯ ಸರಳ ಸೂತ್ರಗಳು! - ಹೆಚ್.ಮಲ್ಲಿಕಾರ್ಜುನ
ಒಲವು(ಕವನ ಸಂಕಲನ) - ವಿ.ಬಿ.ಅಮರನಾಥ
ಶ್ರೀ ಸೇವಾಲಾಲ್ ಮಹತ್ಮೆ - ಬಿ.ಹೆಚ್.ಮಲ್ಲಿಕಾರ್ಜುನನಾಯ್ಕ
ಚಿನ್ನರ ಅಂಗಳದ ಸಿರಿ - ಸುಭದ್ರ ಮಾಡ್ಲಿಗೇರಿ
ಅನುಭವದ ಅಲೆಗಳು -ಅಂಜಲಿ ಶಿವಪುರ ತಾಂಡ
(ಜಿ.ಬಸವಂತಪಪ್ಪನವರು
ಅಮರನಾಥನವರಿಗೆ ದೊಡ್ಡಪ್ಪರಾಗುತ್ತಾರೆ, ತಂದೆ-ಮಗ ಇಬ್ಬರ ಪುಸ್ತಕಗಳು ಒಂದೇ ದಿನ

ಒಂದೇ
ವೇದಿಕೆಯಲ್ಲಿ ಬಿಡುಗಡೆಯಾಗ್ತಾಯಿರೋದು ಒಂದು ವಿಶೇಷ ಅನ್ನಬಹುದು)

ದಿನಾಂಕ: ೨೩-೦೨-೨೦೦೮ ಗೋಷ್ಟಿ-೧ ಮಧ್ಯಾಹ್ನ ೨:೩೦
ಹರಪನಹಳ್ಳಿ ಇತಿಹಾಸ ಮತ್ತು ಸಾಂಸ್ಕೃತಿಕ ಸೊಗಡು

ದಿನಾಂಕ: ೨೩-೦೨-೨೦೦೮ ಗೋಷ್ಟಿ-೨ ಮಧ್ಯಾಹ್ನ ೪:೩೦
ಕನ್ನಡದ ಉಳಿವು:ಮಾಧ್ಯಮಗಳು -ಚಳುವಳಿಗಳು

ದಿನಾಂಕ: ೨೩-೦೨-೨೦೦೮ ಸಾಂಸ್ಕೃತಿಕ ಚಿಲುಮೆ ಸಂಜೆ : ೬:೩೦
ಸಾಂಸ್ಕೃತಿಕ ಕಾರ್ಯಕ್ರಮಗಳು

ದಿನಾಂಕ: ೨೪-೦೨-೨೦೦೮ ಗೋಷ್ಟಿ-೩ ಬೆಳಿಗ್ಗೆ ೯:೩೦
ಪ್ರಸ್ತುತ ಸಂಧರ್ಭದಲ್ಲಿ ಮಹಿಳೆ

ದಿನಾಂಕ: ೨೪-೦೨-೨೦೦೮ ಗೋಷ್ಟಿ-೪ ಬೆಳಿಗ್ಗೆ ೯:೩೦
ದಾವಣಗೆರೆ ಜಿಲ್ಲೆಯ ವೈಶಿಷ್ತ್ಯಗಳು

ದಿನಾಂಕ: ೨೪-೦೨-೨೦೦೮ ಕವಿಗೋಷ್ಟಿ ಮಧ್ಯಾಹ್ನ ೨:೦೦ ಘಂಟೆಗೆ

ದಿನಾಂಕ: ೨೪-೦೨-೨೦೦೮ ಸಂಜೆ ೪:೩೦ ಕ್ಕೆ ದತ್ತಿದಾನಿಗಳ ಸನ್ಮಾನ ಮತ್ತು ಬಹಿರಂಗ ಅಧಿವೇಶನ

ದಿನಾಂಕ: ೨೪-೦೨-೨೦೦೮ ಸಂಜೆ ೫:೩೦ ಕ್ಕೆ ಸನ್ಮಾನ ಮತ್ತು ಸಮಾರೋಪ ಸಮಾರಂಭ

ದಿನಾಂಕ: ೨೪-೦೨-೨೦೦೮ ಸಂಜೆ ೭:೩೦ ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು