subhashita

subhashita

ಕಟ್ಟಿಗೆ ಹೊರೆಯನೆ ಹೊತ್ತರು ತಲೆಯೊಳು ತುರುಬಿನಲಿರಲೊಂದು ಹೂವು.ಹೊರೆ ಭಾರವಾದಾಗ ಹೂವಿನ ಕಂಪೊಳು ಕಡಿಮೆಯಂದೆನಿಪುದು ನೋವು.

                         -ಎಸ್.ವಿ.ಪರಮೇಶ್ವರ ಭಟ್ಟ