'ಕರ್ಣಾಟಕ ಭಾಗವತ’ ಗ್ರಂಥದ ಬಿಡುಗಡೆ ಸಮಾರಂಭ -ಮೊದಲು ಮೈಸೂರು, ಬೆಂಗಳೂರು, ಧಾರವಾಡ, ಕೊನೆಗೆ ಶಿವಮೊಗ್ಗೆಯಲ್ಲಿ !

'ಕರ್ಣಾಟಕ ಭಾಗವತ’ ಗ್ರಂಥದ ಬಿಡುಗಡೆ ಸಮಾರಂಭ -ಮೊದಲು ಮೈಸೂರು, ಬೆಂಗಳೂರು, ಧಾರವಾಡ, ಕೊನೆಗೆ ಶಿವಮೊಗ್ಗೆಯಲ್ಲಿ !

1. ಮೈಸೂರಿನಲ್ಲಿ ಮೊಟ್ಟಮೊದಲ ಸಮಾರಂಭ. 'ರಾಜೆಂದ್ರವಿಲಾಸ್ ಸಭಾಂಗಣ. (೨೭ ನೆಯ ಜೂನ್ ೨೦೦೮, ಶುಕ್ರವಾರ ಸಾಯಂಕಾಲ ೬ ಘಂಟೆಗೆ)

ಅಧ್ಯಕ್ಷರು : ಶ್ರೀ. ಶ್ರೀ. ಸುತ್ತೂರು ಶಿವರಾತ್ರೀಶ್ವರ ಸ್ವಾಮೀಜಿಯವರು.

ಪುಸ್ತಕವನ್ನು ಬಿಡುಗಡೆಮಾಡುವವರು : ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ, ಡಾ.ವಿವೇಕ್ ರೈ ರವರು.

ಪರಿಚಯ ಭಾಷಣ : ಡಾ. ಹೊಳಲ್ಕೆರೆ ಚಂದ್ರಶೇಖರ್ .

ಭಾಗವತ ಪುಸ್ತದ ಬಗ್ಗೆ : ಡಾ. ಕೆ. ವಿ. ವೆಂಕಟಾಚಲಶಾಸ್ತ್ರಿ

ಗ್ರಂಥದಿಂದ ವಾಚನಮಾಡುವವರು : ಶ್ರೀಮತಿ. ಡಾ.ಸುಕನ್ಯಾ ಪ್ರಭಾಕರ್.

2. ಬೆಂಗಳೂರಿನಲ್ಲಿನ ಕಾರ್ಯಕ್ರಮ : ಡಾ. ಎಚ್.ಎನ್.ಕಲಾಕ್ಷೇತ್ರ, ನ್ಯಾಷನಲ್ ಕಾಲೇಜ್, ಜಯನಗರ್,
(೦೬ ನೆಯ ಜುಲೈ, ೨೦೦೮ ರ ಬೆಳಿಗ್ಯೆ ೧೦ ಘಂಟೆಗೆ).

ಅಧ್ಯಕ್ಷರು : ಪ್ರೊ. ಜಿ. ವೆಂಕಟಸುಬ್ಬಯ್ಯನವರು

ಪುಸ್ತಕವನ್ನು ಬಿಡುಗಡೆಮಾಡುವವರು : ಶ್ರಿ. ಎ. ಆರ್. ಸೇತುರಾಮರಾವ್ ರವರು,

ಪರಿಚಯ : ಡಾ. ಹೊಳಲ್ಕೆರೆ ಚಂದ್ರಶೇಖರ್

ಭಾಗವತ ಪುಸ್ತದ ಬಗ್ಗೆ : ಡಾ ಎಚ್.ಎನ್.ಮುರುಳೀಧರ್.

ಗ್ರಂಥದಿಂದ ವಾಚನಮಾಡುವವರು : ಶ್ರೀ. ಎಮ್.ಆರ್.ಸತ್ಯನಾರಾರಾಯಣ

3. ಧಾರವಾಡ : (೧೧ ನೆಯ ಜುಲೈ, ೨೦೦೮)

ಡಾ. ಕಲಬುರ್ಗಿ ಮತ್ತು ಡಾ. ಚನ್ನವೀರ ಕಣವಿ ವಿಶೇಷ ಅತಿಥಿಗಳು.

೪. ಶಿವಮೊಗ್ಗೆ : (೧೯ನೆಯ ಜುಲೈ)

ಶಿವಮೊಗ್ಗೆಯಲ್ಲಿನ ಅತಿಥಿಗಳನ್ನು ಇನ್ನೂ ಕೊನೆಯದಾಗಿ ನಿರ್ಧರಿಸುವುದಿದೆ.

ಮೇಲಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅಪೇಕ್ಷಿಸುವವರು ತಮ್ಮ ಮನೆಯ ವಿಳಾಸಗಳನ್ನು ಒದಗಿಸಿದರೆ, ಅವರವರ ಮನೆಗಳಿಗೆ ಆಹ್ವಾನಪತ್ರಿಕೆಗಳನ್ನು ಅಂಚೆಯಮುಖಾಂತರ ಕಳಿಸಲಾಗುವುದು.

ಸ್ನೇಹದಲ್ಲಿ,

ಚಂದ್ರ
(ಡಾ. ಎಚ್. ಆರ್. ಚಂದ್ರಶೇಖರ್)

ಇದರ ಬಗ್ಗೆ ಇನ್ನೂ ಹೆಚ್ಚು ಮಾಹಿತಿಯನ್ನು ಅಪೇಕ್ಷಿಸುವವರು, ಕೆಳಗಿನ ವಿಳಾಸಕ್ಕೆ ಫೋನ್ ಮುಖಾಂತರ ಸಂಪರ್ಕಿಸಬಹುದು.

Prof. H. R. Ramakrishna Rao,
801, West of Kanakapura Road,
15th Cross, Jayanagar, 7th Block,
BengaLUru.

Phone : 080-26712450