ನಾಟಕ ಪ್ರದರ್ಶನ By honnalichandra… on Mon, 06/23/2008 - 00:56 ಹೆಗ್ಗೋಡಿನ ಜನಮನದಾಟ ತಂಡದಿಂದ ಬಾಬಾ ಸಾಹೇಬ ಅಂಬೇಡ್ಕರ್ ನಾಟಕ ಪ್ರದರ್ಶನ. ರಚನೆ: ಎಲ್. ಮುಕುಂದರಾವ್ ಅನುವಾದ: ವೆಂಕಟರಮಣ ಐತಾಳ ಪರಿಕಲ್ಪನೆ, ಸಂಗೀತ, ನಿರ್ದೇಶನ: ಇಡೀ ತಂಡದ್ದು.