ಶಿವಮೊಗ್ಗದಲ್ಲಿ ನಾಟಕ ಪ್ರದರ್ಶನ By honnalichandra… on Mon, 06/23/2008 - 01:02 ಹೆಗ್ಗೋಡಿನ ಜನಮನದಾಟ ತಂಡದಿಂದ ಬಾಬಾ ಸಾಹೇಬ ಅಂಬೇಡ್ಕರ್ ನಾಟಕ ಪ್ರದರ್ಶನ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ. ಆಯೋಜನೆ: ನಮ್ ಟೀಮ್?! ಶಿವಮೊಗ್ಗ ರಚನೆ: ಎಲ್. ಮುಕುಂದರಾವ್ ಅನುವಾದ: ವೆಂಕಟರಮಣ ಐತಾಳ ಪರಿಕಲ್ಪನೆ, ಸಂಗೀತ, ನಿರ್ದೇಶನ: ಇಡೀ ತಂಡದ್ದು.