ಸಲ್ಮಾ

ಸಲ್ಮಾ

ಎಲ್ಲರು ಪ್ರತಿನಿತ್ಯ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬೆಂಗಳೂರ ಸಿಟಿ ಯಲ್ಲಿ ತಿರುಗಾಡುವುದು ಅಷ್ಟು ಸುಲಭವಲ್ಲ. ಆದರೆ ಬೆ,ಮ.ಸಾ.ಸಂಸ್ಥೆಯ ನಿವಾ೵ಹಕರು ನಾಗರಿಕರನ್ನು ದಾರಿ ತಪ್ಪಿಸುತ್ತಿರುವುದು ಸರಿಯಲ್ಲ,
ಹೊಸಕೊಟೆಯಿಂದ ಎಂ.ಜಿ. ರಸ್ತಗೆ ಬರಬೇಕಿದ್ದ ಐದು ಜನರನ್ನ ಮೆಜಸ್ಟಿಕಗೆ ಕರೆದು ಕೊಂಡು ಹೊಗಿರುವುದು ಎಷ್ಟು ಸಮಂಜಸ.
ದುರಾಸೆ:- ನಿವಾ೵ಹಕರು ಚೀಟಿ ಪಡೆದವರನ್ನು ಹೀಗೆ ಕರೆದ್ಯೋಯುವುದರಲ್ಲಿ ದುರಾಸೆ ಇದೆ ಕಾರಣ ಪದೇಪದೇ ಚೀಟಿ ತೆಗೆಸುವುದರಿಂದ ನಿವಾ೵ಹಕರಿಗೆ ಆದಾಯ ವಾಗುತ್ತದೆ. ಮತ್ತು ನಿವಾ೵ಹಕರು ಮೊದಲು ನೀಡಿದ ಚೀಟಿಯನ್ನು ಮತ್ತೋಮ್ಮೆ ನಿಡುವುದು ಇಲಾಖೆಗೆ ನಷ್ಟ ಮತ್ತು ನಾಗರಿಕರಿಗೆ ಮೊಸ.
ಇಂತಹ ನಿವಾ೵ಹಕರನ್ನು ಗುರುತಿಸಿ ನಾಗರಿಕರಿಗೆ ಆಗುತ್ತಿರುವ ತಂದರೆಯನ್ನು ತಪ್ಪಿಸ ಬೇಕಿದೆ.

Rating
No votes yet