ಕನ್ನಡ ಪತ್ರಿಕಾ ಲೋಕ (ಭಾಗ ೨೦೪) - ವಿದ್ಯುತ್ ಬಳಕೆದಾರ
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ "ವಿದ್ಯುತ್ ಬಳಕೆದಾರ"
- Read more about ಕನ್ನಡ ಪತ್ರಿಕಾ ಲೋಕ (ಭಾಗ ೨೦೪) - ವಿದ್ಯುತ್ ಬಳಕೆದಾರ
- Log in or register to post comments
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ "ವಿದ್ಯುತ್ ಬಳಕೆದಾರ"
ಮುಂದಿನ ಸುಮಾರು 15 ವರ್ಷಗಳಲ್ಲಿ ನಮ್ಮ ಮಕ್ಕಳ ಭವಿಷ್ಯ ಉತ್ತಮವಾಗಿರಬೇಕಾದರೆ, ಈ ಸಮಾಜ ನಾವು ಈಗಿರುವ ಪರಿಸ್ಥಿತಿಗಿಂತ ಒಳ್ಳೆಯ ಗುಣಮಟ್ಟದ ಸಮಾಜವಾಗಬೇಕು ಎಂದು ಬಯಸುವಿರಾದರೆ ಪೋಷಕರು ಮಾಡಬಹುದಾದ ಕೆಲವು ಜವಾಬ್ದಾರಿ ಮತ್ತು ಕರ್ತವ್ಯಗಳು.
ಮನೆಯ ಮುಂದಿನ ಕೋಣೆಯಲ್ಲಿ ಉಸಿರು ನಿಂತ ದೇಹ ಮಲಗಿಬಿಟ್ಟಿದೆ. ಇಷ್ಟು ದಿನದವರೆಗೆ ಮನೆ ಚೆನ್ನಾಗಿ ಉಸಿರಾಡುವಂತೆ ಮಾಡುವುದಕ್ಕೆ ಪ್ರಯತ್ನಪಟ್ಟ ಆ ಮನೆಯ ಜೀವ ಪ್ರಾಣ ಕಳೆದುಕೊಂಡು ಬಿಟ್ಟಿದೆ. ಮನೆಯಲ್ಲಿ ಈ ಸಾವನ್ನ ಸಂಭ್ರಮಿಸುವವರು ಸೇರಿಕೊಂಡಿದ್ದಾರೆ.
ಈ ಬಾರಿ ಬೇಸಗೆ ರಜೆಯಲ್ಲಿ ಸ್ನೇಹಿತರೊಬ್ಬರ ಮನೆಗೆ ಹೋಗಿದ್ದೆ. ಅವರ ಮಗಳು ಈ ಬಾರಿ ಹತ್ತನೆಯ ತರಗತಿ. ಅವಳಿಗೂ ಫೋಟೋಗ್ರಫಿ ಎಂದರೆ ಆಸಕ್ತಿ. ಪರೀಕ್ಷೆಗಳು ಮುಗಿದಿದ್ದವು. ತಂದೆ ಕೊಡಿಸಿದ ಕ್ಯಾಮರಾದಲ್ಲಿ ತನಗೆ ಇಷ್ಟವಾದ ಹೂವು, ಗಿಡ, ಚಿಟ್ಟೆ, ಪಕ್ಷಿ ಹೀಗೆ ಹಲವಾರು ವಿಷಯಗಳ ಫೋಟೋ ತೆಗೆದದ್ದನ್ನು ನನಗೆ ತೋರಿಸುತ್ತಿದ್ದಳು. ಅವಳು ತೋರಿಸುತ್ತಿದ್ದ ಫೋಟೋಗಳ ನಡುವೆ ಒಂದು ಸುಂದರವಾದ ಹಕ್ಕಿಯ ಫೋಟೋ ಕಾಣಿಸಿತು.
ಯಾವ ಗಳಿಗೆಗೆ ನಾನು ಬಂದೆನೊ
ಅಂಜನೀಗರ್ಭ ಸಂಭೂತೋ ವಾಯುಪುತ್ರೋ ಸನಾತನ:/
ಜೊತೆಗೆ ಯಾರು ಇಲ್ಲ ಹೀಗಾದರೆ ಸಂತೋಷ ಕಂಡುಕೊಳ್ಳುವುದು ಹೇಗೆ ? ಒಬ್ಬಂಟಿಯಾಗಿ ಉಳಿದುಬಿಟ್ಟರೆ ಬದುಕಿನ ಮುಂದೆ ದಾರಿ ಹೇಗೆ, ದಿನವನ್ನು ದೂಡುವುದು ಹೇಗೆ? ಒಟ್ಟಿನಲ್ಲಿ ಬದುಕುವುದು ಹೇಗೆ? ಹಾಗಾಗಿ ಅವಕಾಶಗಳಿಗಾದ್ರೂ ಬದುಕಿನ ಬದಲಾವಣೆಗಾದರೂ ಯಾರ ಬಳಿಯಾದರೂ ಬೇಡಿಕೊಳ್ಳಬೇಕು, ಕೇಳಿಕೊಳ್ಳಬೇಕು. ಹೀಗೆಂದು ಯೋಚನೆ ಮಾಡುತ್ತಿದ್ದವ ಅಪ್ಪನ ಬಳಿ ನೇರವಾಗಿ ಈ ವಿಷಯವನ್ನು ಹೇಳಿದ.
ಎಯ್ ಹೆಯ್ ಆಶ್ರಮದಲ್ಲಿ ಧ್ಯಾನ ಕಲಿಕೆಯ ವಿದ್ಯಾರ್ಥಿಯಾಗಿದ್ದ ಕಿತಾನೋ ಗೆಂಪೋ ಸನ್ಯಾಸ ಸ್ವೀಕರಿಸಿ ತನ್ನ ೨೦ರ ಹರೆಯದಲ್ಲಿ ಪಾರಿವ್ರಾಜಕನಾಗಿ ಅಲೆಯುತ್ತಿದ್ದಾಗ ಒಂದು ದಿನ ಅವನಿಗೆ ತಂಬಾಕು ಸೇದುವವನೊಬ್ಬನ ಪರಿಚಯವಾಯಿತು. ಆ ಪರ್ವತಮಯ ಪ್ರದೇಶದಲ್ಲಿ ಆಕಸ್ಮಿಕವಾಗಿ ಸಿಕ್ಕ ಈ ಅಪರಿಚಿತ ವ್ಯಕ್ತೊಯೊಂದಿಗೆ ಸಾಗುತ್ತಿದ್ದಾಗ ಸಹಜವಾಗಿ ಕಿತಾನೋನ ಗಮನ ಆತನ ಬಳಿಯಿದ್ದ ತಂಬಾಕಿಬ ಚಿಲುಮೆಯತ್ತ ಹರಿಯಿತು.
‘ಸಾಧನೆಯ ಸುಗ್ಗಿ’ ನಾಗರಾಜು ಕೆಂಪಯ್ಯ ಅವರ ಕಾದಂಬರಿ. ಅಂತರ್ ಜಾತಿ ವಿವಾಹವಾದ ದಂಪತಿಗಳಿಗೆ ಜನಿಸಿದ ವ್ಯಕ್ತಿಯೋರ್ವನ ಜೀವನದ ಕಥೆ ಇಲ್ಲಿದೆ. ಆ ಹುಡುಗನ ಜೀವನ ವೃತ್ತಾಂತದ ಏಳು ಬೀಳುಗಳನ್ನು ಈ ಕೃತಿಯು ಒಳಗೊಂಡಿದೆ.
ಮೂಡಣದ ನೇಸರ ನೋಡಲು ಬಲು ಚಂದ
ರವಿರಾಯ ಕತ್ತಲೆಯ ಮರೆಮಾಡಿ ಹೊರಬಂದ
ಪದೇ ಪದೇ ಪ್ರೇಮವಾಗುವ ಪ್ರೀತಿಯ ಕಂದ
ಅದಕೆ ಕಾರಣ ನಿನ್ನ ಪ್ರೀತಿ ಸ್ನೇಹ ಸಂಬಂಧ
ಅರೆಗಳಿಗೆ ನಿಂತರೆ ನೀ ಕೊಡುವೆ ವಿಟಮಿನ್ ಸತ್ವ
ನಿನ್ನ ಬಗ್ಗೆ ಅರಿಯೇ ಬೇರೊಂದು ಬೇಡ ತತ್ವ.
ಬೋ. ಕು. ವಿ
ಚಿತ್ರ ಕೃಪೆ: ಸುನಿಲ್ ಸರ್