ಧರ್ಮದ ಜ್ವಾಲೆಗೆ ಪ್ರೀತಿಯ ತುಂತುರು

ವಿಷದ ಹಾಲಿಗೆ ಅಮೃತ ಸಿಂಚನ, ಕಾಲ್ಪನಿಕ ದೈವ ಶಕ್ತಿಗೆ ಮಾನವೀಯತೆಯ ವಾಸ್ತವ ಶಕ್ತಿ, ಹಿಂಸೆಯ ದಳ್ಳುರಿಗೆ ಅಹಿಂಸೆಯ ಎಳ್ಳು ನೀರು, ರಾಮ ರಹೀಮರ ಹೆಣಕ್ಕೆ, ತಾಯಿ ಕರುಳೇ ಪಣಕ್ಕೆ, ದುಷ್ಟರೆಲ್ಲಾ ಬಲಶಾಲಿಗಳೇ ಸತ್ತವರೆಲ್ಲಾ ಬಡವರೇ, ಒಂದೇ ಬಳ್ಳಿಯ ಹೂವುಗಳು, ಒಂದೇ ತಾಯಿಯ ಮಕ್ಕಳು, ಒಂದೇ ದೋಣಿಯ ಪಯಣಿಗರು.

Image

ವಸ್ತು ಸಂಗ್ರಹಿಸುವುದಕ್ಕಾಗಿ ಅಲ್ಲ, ಬಳಕೆಗಾಗಿ

ಇದು ಪರಮಪೂಜ್ಯ ಸಿದ್ಧೇಶ್ವರ ಸ್ವಾಮೀಜಿ ಒಂದು ಪ್ರವಚನದಲ್ಲಿ ಹೇಳಿದ ಕಥೆ. ಒಂದು ಊರಲ್ಲಿ ಒಬ್ಬ ಶ್ರೇಷ್ಠ ಸನ್ಯಾಸಿ ಇದ್ದನು. ಆತನಿಗೆ ಇಬ್ಬರು ಶಿಷ್ಯಂದಿರು ಇದ್ದರು. ಆ ಇಬ್ಬರೂ ತರುಣರಾಗಿದ್ದರು. ಆಗ ಆ ಸಂತನಿಗೆ ಪ್ರವಾಸ ಹೋಗಬೇಕೆಂಬ ಇಚ್ಛೆಯಾಯಿತು. ಆಗ ಶಿಷ್ಯರನ್ನು ಕರೆದು ಹೇಳಿದರು, " ನೋಡಿ ಶಿಷ್ಯರೇ, ನಾನು 10 ರಿಂದ 15 ವರ್ಷ ಪ್ರವಾಸ ಹೋಗುತ್ತಾ ಇದ್ದೇನೆ. ನೀವು ಆನಂದವಾಗಿ ಇರಿ ಎಂದರು.

Image

ಬಣ್ಣ ಕುರುಡುತನ - ಭಯ ಬೇಡ

ಕಳೆದ ವಾರ ಕೆಲವೊಂದು ಪ್ರಾಣಿಗಳು ಬಣ್ಣಗಳನ್ನು ಗುರುತಿಸಲಾರವು ಎನ್ನುವುದನ್ನು ತಿಳಿದೆವು. ಮನುಷ್ಯನಲ್ಲಿ ಹೀಗೇನಾದರೂ ಇದೆಯೇ ನೋಡೋಣ. ಆದರೆ ಮಾನವನಲ್ಲಿ ಹೀಗೆ ಆಗುವ ಸಾಧ್ಯತೆಗಳಿಲ್ಲ. ಏಕೆಂದರೆ ಮಾನವನ ಕಣ್ಣಿನಲ್ಲಿರುವ ಮೂರು ರೀತಿಯ ಶಂಕು ಕೋಶಗಳು (cones) ನೀಲಿ, ಹಸಿರು ಮತ್ತು ಕೆಂಪು ಬಣ್ಣಗಳ ಹತ್ತಿರದ ತರಂಗಾಂತರಗಳನ್ನು ಗುರುತಿಸುತ್ತವೆ.

Image

ಪಾತಾಳಕ್ಕೆ ಪಯಣ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಕೆ. ಶಿವರಾಮ ಕಾರಂತ
ಪ್ರಕಾಶಕರು
ಸಪ್ನ ಬುಕ್ ಹೌಸ್, ಬೆಂಗಳೂರು
ಪುಸ್ತಕದ ಬೆಲೆ
ರೂ.130/-

ಯಕ್ಷಗಾನ, ಚಿತ್ರಕಲೆ, ವಿಜ್ಞಾನ ಸಾಹಿತ್ಯ ಇತ್ಯಾದಿ ಹಲವಾರು ಕ್ಷೇತ್ರಗಳಲ್ಲಿ ಮಹತ್ವದ ಕೃತಿಗಳನ್ನು ರಚಿಸಿದವರು ಡಾ. ಕೆ. ಶಿವರಾಮ ಕಾರಂತರು. ಐವತ್ತಕ್ಕೂ ಮಿಕ್ಕಿ ಕಾದಂಬರಿಗಳನ್ನು ಬರೆದವರು. “ಕಡಲತಡಿಯ ಭಾರ್ಗವ” ಎಂದು ಹೆಸರಾದವರು. ತಮ್ಮ ಅಧ್ಯಯನಶೀಲತೆ ಮತ್ತು ಪ್ರತಿಭೆಯಿಂದ ಕನ್ನಡದ ಅಗ್ರಗಣ್ಯ ಸಾಹಿತಿಗಳಲ್ಲಿ ಒಬ್ಬರೆನಿಸಿದವರು.

ಸ್ಟೇಟಸ್ ಕತೆಗಳು (ಭಾಗ ೧೨೮೩) - ನಾಲಗೆಯಾಡುವ ಮಾತು

ನಾಲಗೆ ಬಣ್ಣ ಹಚ್ಚಿಕೊಳ್ಳುತ್ತಿದೆ, ನಿನ್ನನ್ನ ಮುಗಿಸುವುದ್ದಕ್ಕೆ‌ ಕಾಯುತ್ತಿದೆ. ನಾಲಗೆಗೆ ಒಮ್ಮೆ ರುಚಿ ಹಚ್ವಿಕೊಂಡರೆ ಸಾಕು ಅದು ಸುತ್ತ ಮುತ್ತ ಗಮನಿಸುವುದಿಲ್ಲ. ಕೆಟ್ದದ್ದು ರುಚಿಸುತ್ತದೆ. ಮತ್ತೆ ಮತ್ತೆ ಅದೇ ಮಾತನ್ನ‌ ಹುಡುಕಿ ಮಾತನಾಡಲು ಆರಂಬಿಸುತ್ತೆ.ನೀನು ಎಚ್ಚರವಿರಬೇಕು, ಸುತ್ತ ಸೇರಿದ ನಾಲಗೆಗಳು ಆಡುತ್ತಿರುವ ಮಾತಿನ ಅರ್ಥವೇನು? ಕ್ಷಣದ ನಗುವಿಗೆ ಸುತ್ತ ನಿಂತ‌ ಮನಸ್ಸುಗಳ ಮೇಲಾಗುವ ಪರಿಣಾಮವೇನು?

Image