ಬರೆ ಬೀಳೋದು ಜನರಿಗೇ ಅಲ್ಲವೇ?

ರಾಜ್ಯದಲ್ಲಿ ಬಸ್ ಪ್ರಯಾಣ ದರ, ಡೀಸೆಲ್, ಹಾಲು ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿರುವುದು ಗೊತ್ತಿರುವ ಸಂಗತಿಯೇ. ಬೆಲೆ ಏರಿಕೆಯನ್ನು ವಿರೋಧಿಸಿ ರಾಜ್ಯ ಬಿಜೆಪಿಯವರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದೂ ಆಗಿದೆ. ಮತ್ತೊಂದೆಡೆ, ‘ರಾಜ್ಯದಲ್ಲಿ ಆಗುವ ಬೆಲೆ ಏರಿಕೆಗೆ ಕೇಂದ್ರ ಸರಕಾರದ ನೀತಿಗಳೇ ಪ್ರಮುಖ ಕಾರಣವಾಗುತ್ತವೆ.

Image

ಸ್ಟೇಟಸ್ ಕತೆಗಳು (ಭಾಗ ೧೨೮೨) - ನಿನ್ನ ಪೆನ್ನು

ನಿನಗರ್ಥವಾಗಬೇಕು ಮೊದಲು. ಅವರ ಬಳಿ ಬರೆಯುವ ಪುಸ್ತಕ ತುಂಬಾ ದೊಡ್ಡದಿರಬಹುದು. ಆದರೆ ಅದನ್ನು ಬರೆದು ತುಂಬಿಸೋಕೆ ನಿನ್ನ ಬಳಿ‌ ಇರುವ ಪೆನ್ನು ಕೇಳಿದ ಕಾರಣ ನೀನು ನೀಡಿದ್ದೀಯಾ, ಅವರ ಬರವಣಿಗೆಯಲ್ಲಿ  ಪುಟಗಳು ತುಂಬುತ್ತಿವೆ. ಕೆಲವು ದಿನ ಕಳೆದ ಮೇಲೆ ಅವರು ಪೆನ್ನು‌ ಬದಲಿಸುತ್ತಾರೆ. ಹೊಸ ಬರವಣಿಗೆ ಅವರು ಆರಂಬಿಸುತ್ತಾರೆ. ಅವರ ಪುಸ್ತಕ ತುಂಬಿದರೆ ಸಾಕು. ನಿನ್ನ ಪೆನ್ನಿನ ಅವಶ್ಯಕತೆ ಅವರಿಗಿಲ್ಲ.

Image

‘ಪೋಲಿ ಕಿಟ್ಟಿ’ ಯಾದ ಸರಳೆ ಸಿಳ್ಳಾರ

ಸುಮಾರು ಹತ್ತು ವರ್ಷದ ಹಿಂದೆ ನಾನು ಕುದುರೆಮುಖದ ಹತ್ತಿರದ ಸಂಸೆ ಶಾಲೆಯಲ್ಲಿ ಶಿಕ್ಷಕನಾಗಿದ್ದ ಸಂದರ್ಭದಲ್ಲಿ ವನ್ಯಜೀವಿ ಸಪ್ತಾಹದ ಕಾರಣಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪರಿಚಿತರಾಗಿದ್ದರು. ಹಾಗೆ ಪರಿಚಿತರಾದ ಫಾರೆಸ್ಟ್‌ ಗಾರ್ಡ್‌ ರಾಮಚಂದ್ರ ಹುಲಿ ಗಣತಿ ನಡೀಲಿಕ್ಕಿದೆ, ನೀವು ಸ್ವಯಂಸೇವಕರಾಗಿ ಸೇರಲು ಅವಕಾಶ ಇದೆ ಎಂದರು. ತಕ್ಷಣ ನನ್ನ ಹೆಸರನ್ನು ನೋಂದಾಯಿಸಿಕೊಂಡು ಸೇರಿಬಿಟ್ಟೆ.

Image

ಸ್ವಾತಂತ್ರ್ಯ ಹೋರಾಟಕ್ಕೆ ಹೆಸರಾದ ವಿದುರಾಶ್ವತ್ಥ

ಅಶ್ವತ್ಥವೃಕ್ಷ, ನಾಗರಕಲ್ಲುಗಳು ಹಾಗೂ ಪಿನಾಕಿನಿ ನದಿಯಿಂದ ಹೆಸರಾಗಿರುವ ವಿದುರಾಶ್ವತ್ಥ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಕ್ಷೇತ್ರ. ವಿಧುರ ಈ ಅಶ್ವತ್ಥ ವೃಕ್ಷ ನೆಟ್ಟನೆಂಬ ಪ್ರತೀತಿ ಇದ್ದು, ಇಲ್ಲಿ ನಾಗರಕಲ್ಲು ಹಾಕಿಸುವ ಹರಕೆ ಬಹುದಿನಗಳಿಂದ ರೂಢಿಯಲ್ಲಿದೆ. ವಿದುರಾಶ್ವತ್ಥ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿಯೂ ಸ್ಥಾನ ಪಡೆದು ಕೊಂಡಿದೆ.

Image

ಊಟದ ಬಳಿಕ ಬಡೆಸೋಂಪು ಸೇವಿಸಿ

ನೋಡಲು ಜೀರಿಗೆಯನ್ನು ಹೋಲುವ ಸೋಂಪು ಅಥವಾ ಬಡೆಸೋಂಪು ಎನ್ನುವ ಈ ಪುಟ್ಟದಾದ ವಸ್ತು ಆರೋಗ್ಯಕ್ಕೆ ಬಹಳ ಉಪಕಾರಿ. ನೀವು ಹೋಟೇಲ್ ಗಳಿಗೆ ಊಟ-ಉಪಹಾರಕ್ಕೆ ಹೋದಾಗ ಕೊನೆಯಲ್ಲಿ ಬಿಲ್ ಕೊಡುವಾಗ ಅದರ ಜೊತೆ ಬಡೆಸೋಂಪು ಕೊಡುವ ಪದ್ಧತಿ ಇದೆ. ಕೆಲವೆಡೆ ಬಡೆಸೋಂಪನ್ನು ಹುರಿದು ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ತಿನ್ನಲು ಇನ್ನಷ್ಟು ಚೆನ್ನಾಗಿರುವಂತೆ ನೋಡಿಕೊಳ್ಳುತ್ತಾರೆ.

Image

ಕವಿರಾಜ್ ಮಾರ್ಗದಲ್ಲಿ…

ಪುಸ್ತಕದ ಲೇಖಕ/ಕವಿಯ ಹೆಸರು
ಕವಿರಾಜ್
ಪ್ರಕಾಶಕರು
ಹರಿವು ಬುಕ್ಸ್, ಬಸವನಗುಡಿ, ಬೆಂಗಳೂರು -೫೬೦೦೦೪
ಪುಸ್ತಕದ ಬೆಲೆ
ರೂ. ೨೫೦.೦೦, ಮುದ್ರಣ : ೨೦೨೫

ಹೆಸರಿಗೆ ತಕ್ಕಂತೆ ಕವಿಯಾಗಿರುವ ‘ಕವಿರಾಜ್’ ಅವರ ಸಿನೆಮಾ ಸಾಹಿತ್ಯದ ೨೫ ವರ್ಷಗಳ ಪಯಣದ ಆಗು ಹೋಗುಗಳನ್ನು ಅವರೇ ತಮ್ಮದೇ ಆದ ಬರಹದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಮುನ್ನುಡಿ, ಬೆನ್ನುಡಿಯ ಹಂಗೇ ಬೇಡ ಎನ್ನುತ್ತಿದ್ದ ಕವಿರಾಜ್ ಕೊನೆಗೆ ತಮ್ಮ ವೃತ್ತಿ ಜೀವನದ ಮೊದಲ ಸಂದರ್ಶನ ಮಾಡಿದ ಸಿನಿ ಪತ್ರಕರ್ತ ಗಣೇಶ್ ಕಾಸರಗೋಡು ಅವರಿಂದ ಮುನ್ನುಡಿ ಬರೆಯಿಸಿಕೊಂಡಿದ್ದಾರೆ.

ನೀರಿನ ಗುಣಲಕ್ಷಣದಂತೆ ಮನುಷ್ಯ ಸಂಬಂಧಗಳ ಸ್ಥಿತಿಸ್ಥಾಪಕತ್ವ

ಹೌದು, ಮನುಷ್ಯ ಸಂಬಂಧಗಳು ಸಹ ಪರಿಸ್ಥಿತಿ ಗುಣಲಕ್ಷಣಗಳನ್ನು ಅವಲಂಬಿಸಿ ನೀರಿನಂತೆ ತನ್ನ ಸ್ಥಾನವನ್ನು ತಾನೇ ಕಂಡುಕೊಳ್ಳುತ್ತವೆ.

Image