ಪುಸ್ತಕನಿಧಿ : 1956ರ ನವೆಂಬರ್ ಕಸ್ತೂರಿ

1956 ರ ನವೆಂಬರ್ ಕಸ್ತೂರಿಯು archive.org ತಾಣದಲ್ಲಿದೆ . ಅದನ್ನು ಇತ್ತೀಚೆಗೆ ನಾನು ಓದಿದೆ. ಅಲ್ಲಿಂದ ನಾನು ಬರೆದುಕೊಂಡ ವಿಷಯ ಕೆಳಗಿದೆ

 

 1905ರಲ್ಲಿ ಕನ್ನಡ ಮಾತನಾಡುವ ಕರ್ನಾಟಕ ಜನರು 19 ಆಡಳಿತಗಳಲ್ಲಿ

ಹಂಚಿ ಹೋಗಿದ್ದರು. ಕರ್ನಾಟಕ ಏಕೀಕರಣದ ಕನಸು ನನಸಾಗಲು ಅರ್ಧ ಶತಮಾನವೇ ಬೇಕಾಯಿತು. ಎಂಬ ಸಂಗತಿ ಇದೆ

 

 

 

ಅನುಭವವು ಸೀಮಿತ ಇರುತ್ತದೆ, ನಿರೀಕ್ಷಣೆಯು ಹಾಗಲ್ಲ. ನಿರೀಕ್ಷಣೆಯಿಂದ ನಾವು ಹೆಚ್ಚಿಗೆ ಕಲಿಯಬಹುದು. 

 

 

ಲೋಕ ರಾವಣ

ಪುಸ್ತಕದ ಲೇಖಕ/ಕವಿಯ ಹೆಸರು
ರಾಧಾಕೃಷ್ಣ ಕಲ್ಚಾರ್
ಪ್ರಕಾಶಕರು
ವೀರಲೋಕ ಬುಕ್ಸ್ ಪ್ರೈ.ಲಿ., ಚಾಮರಾಜಪೇಟೆ, ಬೆಂಗಳೂರು -೫೬೦೦೧೮, ಮೊ: ೭೦೨೨೧೨೨೧೨೧
ಪುಸ್ತಕದ ಬೆಲೆ
ರೂ. ೨೫೦.೦೦, ಮುದ್ರಣ: ೨೦೨೫

'ಲೋಕ ರಾವಣ' ಲಂಕಾಧಿಪತಿಯಾದ ದಶಕಂಠ ರಾವಣನನ್ನು ಕುರಿತ ಕಾದಂಬರಿ. ಲೋಕ ಲೋಕಗಳನ್ನು ನಡುಗಿಸಿದ. ಪರಸ್ತ್ರೀ ಅಪಹಾರಕನಾದ ದುಷ್ಟನೆಂದು ರಾಮಾಯಣದಲ್ಲಿ ಚಿತ್ರಣಗೊಂಡಿರುವ ಪಾತ್ರ ಅದು. ಹುಟ್ಟಿನಿಂದ ಮಹಾ ತಪಸ್ವಿಯಾದ ವಿಶ್ರವಸ್ಸಿನ ಮಗ, ವೇದಾದಿಗಳನ್ನು ಓದಿದವನು. ಬ್ರಹ್ಮ, ಪರಮೇಶ್ವರರ ಅನುಗ್ರಹಕ್ಕೆ ಪಾತ್ರನಾದವನು. ಶಿವಭಕ್ತ. ಇಷ್ಟಿದ್ದೂ ರಾವಣನಂತಹ ಮೇಧಾವಿ ಯಾಕೆ ದುಷ್ಟನಾದ?

ಜಗತ್ತಿನ ಶಿಕ್ಷಕ, ಒಂದು ಪಾಠ !

ಶಿಕ್ಷಕರ ದಿನದಂದು ಜಗತ್ತಿನ ಅತಿ ಬುದ್ಧಿವಂತ ಆಲ್ಬರ್ಟ್ ಐನ್ ಸ್ಟೈನ್ ಅವರನ್ನು ನೆನೆಯುತ್ತಾ ಒಂದು ಸಂಕಲ್ಪ. " ಮೂರು ಮಹಾನ್ ಶಕ್ತಿಗಳು ಜಗತ್ತನ್ನು ಆಳುತ್ತವೆ. ಅವೆಂದರೆ, ಮೂರ್ಖತನ - ಭಯ - ದುರಾಸೆ.....

Image

ಸ್ಟೇಟಸ್ ಕತೆಗಳು (ಭಾಗ ೧೪೩೩) - ಟ್ರಾಕ್ಟರ್

ಗದ್ದೆಯಲ್ಲಿ ಓಡುತ್ತಿದ್ದ ಟ್ರ್ಯಾಕ್ಟರ್ ಗದ್ದೆಯನ್ನು ಬಿಟ್ಟು ಡಾಂಬರು ರಸ್ತೆಗೇರಿದೆ.‌ ಹಳ್ಳಿಯಲ್ಲಿ ತಿರುಗಾಡಿದ ಟ್ರಾಕ್ಟರ್ ದಿಕ್ಕು ಬದಲಿಸಿ ಪೇಟೆಯ ಕಡೆಗೆ ಪಯಣ ಬೆಳೆಸಿದೆ. ಹಸಿರಿನ ನಡುವೆ ಸಾಗುತ್ತಿದ್ದ ಟ್ರ್ಯಾಕ್ಟರ್ ನ ಗಾಲಿಗಳು ಇಂದು ಜಲ್ಲಿ ಸಿಮೆಂಟ್ ಹಳೆಯ ವಸ್ತುಗಳನ್ನು ಸಾಗಿಸುವುದಕ್ಕೆ ಪೇಟೆಯ ನಡುವೆ ಪರದಾಡುತ್ತಿದೆ.

Image

ನನ್ನ ಮೊದಲ ಶಿಕ್ಷಕಿ

1990ರ ವರೆಗೆ ಬೇಸಾಯಗಾರರ ಮನೆಯ ಮಕ್ಕಳು ಹೊಲ ಮತ್ತು ಮನೆ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾದುದು ಅನಿವಾರ್ಯವಾಗಿತ್ತು. ಆದ್ದರಿಂದ ಬೇಸಾಯಗಾರರ ಮನೆಯಲ್ಲಿ ಹಿರಿಯ ಮಗನಾಗಿ ಹುಟ್ಟಬಾರದು, ವೈದಿಕರ ಮನೆಯಲ್ಲಿ ಹಿರಿಯ ಮಗಳಾಗಿ ಹುಟ್ಟಬಾರದು ಎಂಬ ಗಾದೆಯೇ ಹುಟ್ಟಿಕೊಂಡಿತ್ತು. ನಾನೇನೂ ಹಿರಿಯ ಮಗನಲ್ಲ ಆದ್ದರಿಂದ ನನಗೆ ಅಂತಹ ಕಷ್ಟವೇನೂ ಇರಲಿಲ್ಲ.

Image

ಬಾದಾಮಿ ಚಾಲುಕ್ಯರ ಕಾಲದ ಶಿಲ್ಪಕಲೆಯ ವೈಭವ (ಭಾಗ 4)

ನಾವು ಸಂದರ್ಶಿಸಿದ ಕೊನೆಯ ಸ್ಥಳ ಐಹೊಳೆ ಪಟ್ಟದಕಲ್ಲಿನಿಂದ ೧೩.೭ ಕಿ.ಮೀ.ದೂರದಲ್ಲಿದೆ. ಐಹೊಳೆ ಪ್ರಸಿದ್ಧವಾಗಿರುವುದು ಅಲ್ಲಿನ ಬೃಹತ್ ದುರ್ಗದ ದೇವಾಲಯಕ್ಕೆ.  ಈ ದೇವಾಲಯವು ಕೋಟೆಯ ಹತ್ತಿರವೇ ಇರುವುದರಿಂದ ಇದಕ್ಕೆ ಈ ಹೆಸರು ಬಂದಿರಬಹುದು ಅನ್ನುವುದು ಅನೇಕರ ಅಭಿಪ್ರಾಯ. ಇಲ್ಲಿ ಗರ್ಭಗೃಹ, ಅದರ ಸುತ್ತ ಪ್ರದಕ್ಷಿಣಾಪಥ, ಸಭಾಮಂಟಪ, ಮುಖಮಂಟಪ,  ಮತ್ತು ಮುಖಮಂಟಪದ ಸುತ್ತ ಇನ್ನೊಂದು ಪ್ರದಕ್ಷಿಣಾ ಪಥಗಳಿವೆ.

Image

ಸಾವಿಲ್ಲದ ಮನೆ ; ಸ್ಮಶಾನವಿಲ್ಲದ ಊರು !

ತನ್ನ ಮಗುವಿನ ಜೀವ ಭಿಕ್ಷೆಯನ್ನು ಬೇಡಿ ಭಗವಾನ್ ಬುದ್ಧರ ಬಳಿ ಬಂದ ಮಹಿಳೆಗೆ ‘ಸಾವಿಲ್ಲದ ಮನೆಯ ಸಾಸಿವೆ ತೆಗೆದುಕೊಂಡು ಬಾ’ ಎಂದು ಹೇಳಿದರಂತೆ. ಆ ಮಹಿಳೆ ಇಡೀ ಊರು ತಿರುಗಾಡಿದರೂ ಸಾವು ಆಗದ ಮನೆ ಸಿಗಲೇ ಇಲ್ಲವಂತೆ. ಕೊನೆಗೆ ಆಕೆಗೆ ಗೊತ್ತಾಯಿತು, ಹುಟ್ಟು-ಸಾವು ಒಂದು ಸಹಜ ಪ್ರಕ್ರಿಯೆ. ಹುಟ್ಟಿದ ಜೀವಿ ಸಾಯಲೇ ಬೇಕು.

Image

ಕುಲಪತಿಗಳು ಬೇಕಾಗಿದ್ದಾರೆ!

ದೇಶದ ಭವಿಷ್ಯ ರೂಪುಗೊಳ್ಳುವುದೇ ವಿಶ್ವವಿದ್ಯಾಲಯಗಳಲ್ಲಿ, ಆದರೆ, ಇಂಥ ಮಹೋನ್ನತ ಸಂಸ್ಥೆಗಳಿಗೆ ದಿಕ್ಕು ತೋರಿಸುವವರಿಲ್ಲ ಎಂದಾಗ ಇನ್ನು ಭವಿಷ್ಯದ ಕತೆಯೇನು? ರಾಜ್ಯದಲ್ಲಿನ ಆರು ವಿವಿಗಳ ಕತೆಯೂ ಹಾಗೆಯೇ ಆಗಿದೆ. ಕಳೆದ ಆರೇಳು ತಿಂಗಳಿಂದ ನಾಡಿನ ಆರು ವಿವಿಗಳಲ್ಲಿ ಕುಲಪತಿಗಳ ಹುದ್ದೆ ಖಾಲಿಯಾಗಿದ್ದು, ಸಕಾಲದಲ್ಲಿ ಅರ್ಹರನ್ನು ನೇಮಕ ಮಾಡ ಬೇಕಾದ ಸರಕಾರವೇ ಕಣ್ಮುಚ್ಚಿ ಕುಳಿತಿದೆ.

Image