ಮಕ್ಕಳಿಗೆ ರಜೆಯ ಓದು (ಭಾಗ ೭) - ದಿನಕ್ಕೊಂದು ಕಥೆ
ದಿನಕ್ಕೊಂದು ಕಥೆ (ಕನ್ನಡ)
- Read more about ಮಕ್ಕಳಿಗೆ ರಜೆಯ ಓದು (ಭಾಗ ೭) - ದಿನಕ್ಕೊಂದು ಕಥೆ
- Log in or register to post comments
ದಿನಕ್ಕೊಂದು ಕಥೆ (ಕನ್ನಡ)
‘ಪರ್ವತವಾಣಿ ಅವರ ಇಷ್ಟಾರ್ಥ ಮತ್ತು ಇತರ ನಾಟಕಗಳು’ ಎನ್ನುವ ಕೃತಿಯನ್ನು ಸಂಪಾದಿಸಿದ್ದಾರೆ ಕೆ ಎಂ ವಿಜಯಲಕ್ಷ್ಮಿ. ಈ ಪುಸ್ತಕದಲ್ಲಿ ಅವರು ಪರ್ವತವಾಣಿಯವರ ಇಷ್ಟಾರ್ಥ ಸೇರಿದಂತೆ ಮುಕುತಿ ಮೂಗುತಿ, ಆಶೀರ್ವಾದ, ಸತಿ ಸಾವಿತ್ರಿ ಎನ್ನುವ ನಾಲ್ಕು ಕಾದಂಬರಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ರಾಯಲಸೀಮಾ ರಕ್ತ ಚರಿತ್ರ, ಭೀಮಾತೀರದ ಹಂತಕರು, ಚಂಬಲ್ ಕಣಿವೆಯ ದರೋಡೆಕೋರರು, ಮುಂಬೈಯ ಮಾಫಿಯಾ ಡಾನ್ ಗಳು, ಕಾಶ್ಮೀರದ ಆಜಾದಿ - ಜಿಹಾದಿ ಭಯೋತ್ಪಾದಕರು, ಗೋಧ್ರಾ ಹತ್ಯಾಕಾಂಡದ ನರಹಂತಕರು,
ಸುತ್ತಿಗೆಗೆ ತುಂಬಾ ನೋವಾಗಿತ್ತು. ಒಂದು ತಿಂಗಳಿಂದ ಪ್ರತೀ ದಿನ ಆ ಕಲ್ಲಿನ ಮೇಲೆ ಬಲವಾಗಿ ಬಡಿಯುತ್ತಿತ್ತು. ಅದನ್ನ ಹಿಡಿದುಕೊಂಡವರು ಮತ್ತೆ ಮತ್ತೆ ಬಲವಾಗಿ ಬೀಸುತ್ತಿದ್ದರು. ಒಂದು ದಿನವೂ ಬಲವನ್ನ ಕಡಿಮೆ ಮಾಡಿದವರಲ್ಲ. ದಿನದಿನವೂ ಹೆಚ್ಚು ಹೆಚ್ಚು ಬಲವನ್ನ ಹಾಕಿ ಆ ಕಲ್ಲಿನ ಮೇಲೆ ಬಡೆಯುತ್ತಾನೆ ಹೋದರು.
'ಅಧೀನಕ್ಕೊಳಪಟ್ಟವರು ಯಾವಾಗ ತಮ್ಮ ಯಜಮಾನನ ವಿಜಯವನ್ನು ಮತ್ತು ಅವನ ಸದ್ಗುಣಗಳನ್ನು ಹೊಗಳಲು ಪ್ರಾರಂಭಿಸುತ್ತಾರೋ ಆಗ ಆಳುವವನ ದಿಗ್ವಿಜಯಗಳಿಗೆ ಕೊನೆಯೆಂಬುದಿರುವುದಿಲ್ಲ.' -ಗೂಗಿ ವಾ ಥಿಯೋಂಗಾ, 'ಡಿಕಾಲೊನೈಸಿಂಗ್ ಮೈಂಡ್'
“ಮೊಗ್ಗಿನಿಂದ ಸೆರೆ ಒಡೆದ ಗಂಧ ಹೂವಿಂದ ದೂರ ದೂರ…
ಎಲ್ಲುಂಟು ಆಚೆ ತೀರ?”
ಚಳ್ಳಕೆರೆಯಲ್ಲಿ ನಮ್ಮ ತಾತನ ಮನೆಗೆ ಬಂದಾಗ ಒಮ್ಮೆ ಅವರ ಕವನಗಳಿರುವ ಒಂದು ಪುಸ್ತಕವನ್ನು ಕೊಟ್ಟಿದ್ದರಂತೆ. ಅವರು ಮುಂಚಿನಿಂದಲೂ ಕಾವ್ಯದಲ್ಲಿ ಆಸಕ್ತಿ ಇಟ್ಟುಕೊಂಡಿದ್ದರು ಎಂದು ಅಜ್ಜಿಯ ಮನೆಯವರೆಲ್ಲ ಹೇಳುತ್ತಿದ್ದರು. ನಮ್ಮ ಅಜ್ಜಿ ತಾತನ ಬಂಧುಗಳಲ್ಲಿ ಎಲ್ಲರಿಗೂ ಓದುವುದರಲ್ಲಿ ಎಲ್ಲಿಲ್ಲದ ಆಸಕ್ತಿ. ಕಾವ್ಯದಲ್ಲಿ ಇವರೇ ಹೆಚ್ಚು ತೊಡಗಿಸಿಕೊಂಡವರು.
ಗಝಲ್ (ಚೋಟೀ ಬೆಹರ್ ) - ೧
ಜಗತ್ತಿನಲ್ಲಿ ಮಹಾಪುರುಷರೆಲ್ಲಾ ತಮ್ಮ ಸರಳತೆಗೆ ಹೆಸರಾದವರೇ. ರಾಜ್ ಕೂಡಾ ಇದೇ ಹಾದಿಯಲ್ಲಿ ನಡೆದು ಬಂದವರು. ಶುಭ್ರ ಬಿಳೀ ಷರ್ಟ್ ಹಾಗೂ ಬಿಳಿ ಪಟ್ಟಿ ಪಂಚೆ, ತಲೆಯನ್ನು ಎಣ್ಣೆ ಹಾಕಿ ಬಾಚುತ್ತಿದ್ದರು, ಕೂದಲು ಉದುರಿದರೂ ವಿಗ್ ಧರಿಸುತ್ತಿರಲ್ಲಿಲ್ಲ. ಕಾಲಿಗೊಂದು ಸರಳವಾದ ಉಂಗುಷ್ಟದ ಚಪ್ಪಲಿ. ಮೊಗದಲ್ಲೊಂದು ಸದಾ ಮಗುವಿನ ಮುಗ್ಧ ನಗು.
ಕಲೆ, ಕಲಾವಿದ ಒಂದರ್ಥದಲ್ಲಿ ಬಾಂಧವ್ಯ ಬೆಸೆಯುವ ಸೂಜಿದಾರವಿದ್ದಂತೆ. ಭಾವೈಕ್ಯತೆಯ ನೇಯ್ಕೆಗೆ ಕಲಾವಿದನ ಕೊಡುಗೆ ದೊಡ್ಡದು. ನಮ್ಮ ಪರಿಸರದಲ್ಲಿ ಗಡಿ, ಭಾಷೆ, ಜಾತಿ, ಧರ್ಮಗಳ ಹೆಸರಿನಲ್ಲಿ ಮನಸ್ಸುಗಳನ್ನು ದೂರ ಮಾಡುವ ರಾಜಕೀಯ ಉದ್ದೇಶಿತ ಹತಾರಗಳು ಸಾಕಷ್ಟಿರುವಾಗ, ಜನರನ್ನು ಪರಸ್ಪರ ಹತ್ತಿರವಾಗಿಸುವಂಥ ಸಾಮರ್ಥ್ಯ ಕಲೆ, ಕಲಾವಿದನಿಗೂ ಇದೆಯೆಂಬುದು ಮನುಕುಲದ ಬಹುದೊಡ್ಡ ಸಮಾಧಾನ.