ಸ್ಟೇಟಸ್ ಕತೆಗಳು (ಭಾಗ ೧೩೩೯) - ಅವಕಾಶ

ನೀನು ಇನ್ನೊಮ್ಮೆ ಸರಿಯಾಗಿ ಯೋಚನೆ ಮಾಡು, ನೀನು ಇದಕ್ಕಿಂತ ಹಿಂದೆ ಸಿಕ್ಕ ಒಂದಷ್ಟು ಅವಕಾಶಗಳನ್ನ ಆ ಕ್ಷಣದಲ್ಲಿ ಬಳಸಿಕೊಂಡಿಲ್ಲ, ಬಳಸಿಕೊಂಡಿದಿದ್ರೆ ನೀನು ಇರುವ ಸ್ಥಳ ಮತ್ತು ಪದವಿ ತುಂಬ ಬದಲಾಗಿರುತ್ತಿತ್ತು. ಈ ಕ್ಷಣದಿಂದ ಯೋಚನೆ ಮಾಡಿ ನಿರ್ಧಾರ ಮಾಡು. ನಿನ್ನ ಮುಂದೆ ಒಂದಷ್ಟು ಅವಕಾಶಗಳು ಕಾಯುವುದಕ್ಕಿದೆ ನೀನು ಬಳಸಿಕೊಳ್ಳುವ ಪ್ರತಿ ಅವಕಾಶವೂ ನಿನ್ನ ಬದುಕನ್ನ ಖಂಡಿತವಾಗಿಯೂ ಬದಲಾಯಿಸುತ್ತದೆ.

Image

ಕೀಟ ಸಣ್ಣದು, ಮನಸ್ಸು ದೊಡ್ಡದು !

ಅಂದು ನನಗೆ ಮೊದಲನೇ ಅವಧಿ 4ನೇ ತರಗತಿಗೆ. ನಾನು ಕ್ಲಾಸ್ಗೆ ಹೋಗೋದು ಸ್ವಲ್ಪ ತಡವಾಗಿತ್ತು. ಮೊದಲೇ ಆ ತರಗತಿಯಲ್ಲಿ ಮಾತಿನಮಲ್ಲರ ಸಂಖ್ಯೆ ಹೆಚ್ಹು. ಇನ್ನು ಟೀಚರ್ ಬರೋದು ತಡ ಆದ್ರೆ! ತರಗತಿಯಲ್ಲಿ ತುಸು ಹೆಚ್ಚೇ ಎಂಬಷ್ಟು ಗಲಾಟೆ ಕೇಳಿಸ್ತಿತ್ತು. ಯಾಕಪ್ಪಾ ಇಷ್ಟೊಂದು ಮಾತಾಡ್ತಾರೆ! ಅಂತ ಮನಸ್ಸಿನಲ್ಲೇ ಗೊಣಗಿಕೊಂಡು ತರಾತುರಿಯಲ್ಲಿ ತರಗತಿಯೊಳಗೆ ಹೋದೆ.

Image

ಮಕ್ಕಳ ಭವಿಷ್ಯಕ್ಕೆ ಹಿರಿಯರೆ ಬದಲಾಗಬೇಕು

ಮಗುವಿಗೆ ಸಂಬಂಧಿಸಿದಂತೆ ಹೀಗೊಂದು ಸನ್ನಿವೇಶ. ಒಂದು ಮನೆಯಲ್ಲಿ ಮಗುವಿನ ತಾಯಿ ಸರಿ ಸುಮಾರು 8-10 ವರ್ಷದ ಮಗನ ಕೈಯಲ್ಲಿ ಒಂದು ಕಪ್ ಕಾಫಿ ಕೊಟ್ಟು ತಂದೆಗೆ ಕೊಡಲು ಹೇಳುತ್ತಾಳೆ, ಮನೆಯ ಹೊರಗೆ ಜಗುಲಿಗೆ ಕುಳಿತ ತಂದೆಗೆ ಕೊಡಲು ಹೋಗಬೇಕಾದರೆ ಆ ಮಗು ಒಂದು ಕೈಯಲ್ಲಿ ಕಾಫಿ ಕಪ್, ಇನ್ನೊಂದು ಕೈಯಲ್ಲಿ ಗ್ಲಾಸ್ ನೀರು ಹೀಗೆ ಎರಡೂ ಕೈಯಲ್ಲಿ ಹಿಡಿದುಕೊಂಡು ಬರಬೇಕಾದರೆ!

Image

ಕಾವ್ಯ ಚೇತನ ಎಚ್ಚೆಸ್ವಿ

ಕನ್ನಡ ಸಾಹಿತ್ಯ ಲೋಕದ ಶ್ರೀಮಂತಿಕೆಯನ್ನು ಭಾವಗೀತೆಗಳ ಮೂಲಕ ಹೆಚ್ಚಿಸಿದ ಹಿರಿಯ ಕವಿ ಎಚ್.ಎಸ್. ವೆಂಕಟೇಶ್ ಮೂರ್ತಿ ಅವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ದೊಡ್ಡ ಆಘಾತ ನೀಡಿದೆ.

Image

ಸಾಮಾಜಿಕ ಜಾಲತಾಣಗಳು ನಮ್ಮ ನೆಮ್ಮದಿಯ ಜೀವತಾಣಗಳಾಗಲಿ

ಈ ಹಿಂದೆ ನಾನು ಸಾಮಾಜಿಕ ಜಾಲತಾಣಗಳೆಂಬ ಅನುಭವ ಮಂಟಪಗಳು ಎಂಬ ಬರಹವನ್ನು ಬರೆದಿದ್ದೆ.

Image

ಸ್ಟೇಟಸ್ ಕತೆಗಳು (ಭಾಗ ೧೩೩೮) - ಆಯ್ಕೆ

ನಿನಗೆ ತುಂಬಾ ಸಲ ಹೇಳಿದ್ದೇನೆ. ಕಣ್ಣಿಗೆ ಕೆಲವೊಂದು ರಂಜನೀಯವಾಗಿ ಕಾಣುತ್ತದೆ ಮತ್ತು ಅದು ದುಬಾರಿಯೂ ಆಗಿರುತ್ತದೆ. ಆದರೆ ಅದರ ರಂಜನೆ ಕೆಲವು ಕ್ಷಣಗಳಲ್ಲಿ ಕಣ್ಣ ಮುಂದೆ ಖಾಲಿಯಾಗಿ ಬಿಡುತ್ತದೆ. ನೀನು ಹಬ್ಬಕ್ಕೆ ತಂದು ಆಕಾಶದ ತುಂಬೆಲ್ಲ ಸಿಡಿಯುವ ಸಿಡಿಮದ್ದಿನಂತೆ.

Image

ವಾಲಿಕುಂಜ ಸಸ್ಯಕಾಶಿಯ ಸೌಂದರ್ಯ ಸವಿಯಲು ಬನ್ನಿ…

ಉಡುಪಿ ಎಂದರೆ ಪ್ರಕೃತಿ ಸೌಂದರ್ಯ ಸದಾ ಕೈಬೀಸಿ ಕರೆಯುವ ಜಿಲ್ಲೆ. ಬೆಟ್ಟ, ಗುಡ್ಡ, ದಟ್ಟಕಾಡು, ನದಿ- ಹೊಳೆಗಳು ಇಲ್ಲಿ ಯಾವಾಗಲೂ ಜೀವಂತ. ಅದ್ರಲ್ಲೂ ವಾಲಿಕುಂಜ ಎಂಬ ಸ್ಥಳ ಚಾರಣಿಗರ ಸ್ವರ್ಗ. ಪಶ್ಚಿಮ ಘಟ್ಟದ ಕುದುರೆಮುಖ ಬೆಟ್ಟದ ಸಾಲಿನಲ್ಲಿ ವಾಲಿಕುಂಜ ಎಂಬ ಮನಮೋಹಕ ತಾಣ ಇದೆ. ಇಲ್ಲಿ ಚಾರಣ ಮಾಡಬೇಕಾದರೆ, ಒಂದು ಕಡೆಯಿಂದ ಕಾರ್ಕಳ ರೇಂಜ್, ಇನ್ನೊಂದು ಕಡೆಯಿಂದ ಚಿಕ್ಕಮಗಳೂರು ರೇಂಜ್ ಸಿಗುತ್ತದೆ.

Image