ಸ್ಟೇಟಸ್ ಕತೆಗಳು (ಭಾಗ ೧೩೪೨) - ಅಲೆದಾಟ
ವೇದಿಕೆಯಲ್ಲಿ ಆತ ಹಾಡುವುದ್ದಕ್ಕೆ ನಿಂತರೆ ಎಲ್ಲರೂ ತಲೆದೂಗುತ್ತಾರೆ. ಹಾಗಾಗಿ ಟಿವಿಯೊಳಗಿನ ಸ್ಪರ್ಧೆಯಲ್ಲಿ ಭಾಗವಹಿಸಲು ತೆರಳಿದ್ದ. ಭಾಗವಹಿಸುವಿಕೆ ಎಲ್ಲರಿಗೂ ಪ್ರಿಯವಾಗುತ್ತಾ ಹೋಯಿತು. ಆತ ಗೆಲುವಿನ ಮೆಟ್ಟಿಲನ್ನ ಹತ್ತಲಾರಂಭಿಸಿದ. ಹೆಚ್ಚು ಹೆಚ್ಚು ಕಡೆ ಅವಕಾಶಗಳು ಸಿಗುತ್ತವೆ ಅನ್ನುವ ಸುದ್ದಿ ತಿಳಿಯಿತು.
- Read more about ಸ್ಟೇಟಸ್ ಕತೆಗಳು (ಭಾಗ ೧೩೪೨) - ಅಲೆದಾಟ
- Log in or register to post comments
ಜ್ಞಾನ ಪಿಪಾಸು !
ಇಲ್ಲೊಂದು ಸ್ವಾರಸ್ಯಕರವಾದ ಕಥೆಯಿದೆ. ಒಂದು ಹಳ್ಳಿಯಲ್ಲಿ ಗುರು ಒಬ್ಬರು ತನ್ನ ಏಕಮಾತ್ರ ಶಿಷ್ಯನಿಗೆ ಪಾಠ ಮಾಡುತ್ತಿದ್ದರು. ಆದರೆ ಅವರ ಪಾಠ ಅಲ್ಪ ಸಮಯದಲ್ಲಿ ಮುಗಿಯುತ್ತಾ ಇತ್ತು. ಪಾಠ ಮುಗಿದ ನಂತರ ಶಿಷ್ಯನು ಗುರು ಹೇಳುವ ಎಲ್ಲ ಕೆಲಸಗಳನ್ನೂ ಮಾಡಬೇಕಿತ್ತು. ಹೆಚ್ಚು ಕೆಲಸ, ಕಡಿಮೆ ಪಾಠ ಪ್ರತೀ ನಿತ್ಯ ನಡೆಯುತ್ತಾ ಇತ್ತು.
- Read more about ಜ್ಞಾನ ಪಿಪಾಸು !
- Log in or register to post comments
ತ್ರಿಶಂಕು
ಹಿಂದಿನ
- Read more about ತ್ರಿಶಂಕು
- Log in or register to post comments
ಮಳೆಗಾಲಕ್ಕೆ ಸೂಕ್ತವಾದ ಆಹಾರ ಪದ್ದತಿ
ಅಂತೂ ಇಂತೂ ಮಳೆಗಾಲ ರಾಜ್ಯಕ್ಕೆ ಕಾಲಿಟ್ಟಿದೆ. ಚಂಡ ಮಾರುತದ ಕಾರಣಕ್ಕೆ ಪ್ರಾರಂಭವಾದ ಗಾಳಿ ಮಳೆ ಮುಗಿದು ಮುಂಗಾರು ಮಾರುತದ ಮಳೆ ಪ್ರಾರಂಭವಾಗಿದೆ. ಸಾಮಾನ್ಯವಾಗಿ ಮಳೆಗಾಲ ಪ್ರಾರಂಭವಾಗುತ್ತಲೇ ಸಣ್ಣ ಪುಟ್ಟ ಆರೋಗ್ಯದ ಸಮಸ್ಯೆಗಳು ಕಾಡುವುದು ಸಾಮಾನ್ಯ. ಅದರಲ್ಲೂ ಪುಟ್ಟ ಮಕ್ಕಳಿಗೆ ಹಾಗೂ ಹಿರಿಯ ನಾಗರಿಕರಿಗೆ ಬೇಗ ಸಮಸ್ಯೆಗಳು ಕಾಡುತ್ತವೆ.
- Read more about ಮಳೆಗಾಲಕ್ಕೆ ಸೂಕ್ತವಾದ ಆಹಾರ ಪದ್ದತಿ
- Log in or register to post comments
ಫಲಿತಾಂಶ ಹೆಚ್ಚಳ: ಮಿಂಚಿನ ಸಂಚಾರ ಸ್ವಾಗತಾರ್ಹ
ರಾಜ್ಯದಲ್ಲಿ ಎಸೆಸೆಲ್ಸಿ ಫಲಿತಾಂಶ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ವ್ಯಕ್ತಪಡಿಸಿದ ಆತಂಕ, ನೀಡಿರುವ ಎಚ್ಚರಿಕೆಯ ಬೆನ್ನಿಗೆ ಶಿಕ್ಷಣ ಇಲಾಖೆಯು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿರುವುದು ಶ್ಲಾಘನೀಯ, ಫಲಿತಾಂಶ ಉತ್ತಮಗೊಳ್ಳುವುದಕ್ಕಾಗಿ ಹಿರಿಯ ಅಧಿಕಾರಿಗಳನ್ನೇ ಸ್ವತಃ ಕಾರ್ಯರಂಗಕ್ಕೆ ಇಳಿಸುವ ನಿರ್ಧಾರವನ್ನು ಇಲಾಖೆಯು ತೆಗೆದುಕೊಂಡಿದೆ.
- Read more about ಫಲಿತಾಂಶ ಹೆಚ್ಚಳ: ಮಿಂಚಿನ ಸಂಚಾರ ಸ್ವಾಗತಾರ್ಹ
- Log in or register to post comments
ನ್ಯಾಯಾಂಗ ಮತ್ತು ಮಾಧ್ಯಮ ಲೋಕದ ಎರಡು ಸುದ್ದಿಗಳು
ಪ್ರಖ್ಯಾತ ಸಿನಿಮಾ ನಟನೊಬ್ಬನನ್ನು ಕೊಲೆ ಆರೋಪದ ಖಚಿತ ಆಧಾರದ ಮೇಲೆ ಪಂಚತಾರಾ ಹೋಟೆಲ್ಲಿನ ವ್ಯಾಯಾಮ ಶಾಲೆಯಿಂದ ಬಂಧಿಸಿ ಕರೆತರಲಾಗುತ್ತದೆ. ಇಡೀ ಕರ್ನಾಟಕವೇ ಬೆಚ್ಚಿ ಬೀಳುತ್ತದೆ. ಮಾಧ್ಯಮ ಲೋಕ ಪೊಲೀಸ್ ತನಿಖೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತದೆ.
- Read more about ನ್ಯಾಯಾಂಗ ಮತ್ತು ಮಾಧ್ಯಮ ಲೋಕದ ಎರಡು ಸುದ್ದಿಗಳು
- Log in or register to post comments
ಕಮಲಾಭೋಗ (ಪನೀರ್ ಮಿಠಾಯಿ)
ಪನೀರ್, ರವೆಗಳನ್ನು ಮಿಕ್ಸರ್ನಲ್ಲಿ ಹಾಕಿ ಬೆಣ್ಣೆಯಷ್ಟು ಮೃದುವಾದ ಮುದ್ದೆ ಮಾಡಿ. ಇದನ್ನು ಇಷ್ಟವೆನಿಸಿದಂತೆ ಉಂಡೆ ಕಟ್ಟಿ. ಹೀಗೆ ಉಂಡೆ ಕಟ್ಟುವಾಗಲೇ ಅದರಲ್ಲಿ ಕಿತ್ತಳೆಯನ್ನೂ, ಜಿಲೇಬಿಗೆ ಹಾಕುವ ಬಣ್ಣವನ್ನು ಕೂಡಿಸಿ. ಎರಡು ಲೋಟ ಸಕ್ಕರೆ, ಐದು ಲೋಟ ನೀರು ಹಾಕಿ ಒಲೆಯ ಮೇಲೆ ಪಾಕ ತಯಾರಿಸಿ. ಪಾಕ ಸ್ವಲ್ಪ ಉಕ್ಕಲಿ, ಅಷ್ಟರವರೆಗೆ ಕಾಯಿಸಿ.
ಇದು ಬಂಗಾಲಿಗಳ ಮತ್ತೊಂದು ಪಕ್ವಾನ್ನ. ಒಂದು ಲೋಟ ಪನೀರ್, ಒಂದು ಚಮಚ ರವೆ, ಒಂದು ಚಮಚ ಮೈದಾ, ಎರಡು ಲೋಟ ಸಕ್ಕರೆ, ಕುಸುರೆಳ್ಳು, ಕಿತ್ತಳೆಯ ಅರ್ಕ್, ಜಿಲೇಬಿಗೆ ಹಾಕುವ ಬಣ್ಣ, ಪೇಟೆಯಲ್ಲಿ ದೊರೆಯುವ ಕಿತ್ತಳೆ ರುಚಿಯ ಬಣ್ಣ-ಇವು ಕಮಲಾಭೋಗ್ ತಯಾರಿಕೆಗೆ ಬೇಕಾದ ಸಾಮಗ್ರಿಗಳು.
- Read more about ಕಮಲಾಭೋಗ (ಪನೀರ್ ಮಿಠಾಯಿ)
- Log in or register to post comments
ಸ್ಟೇಟಸ್ ಕತೆಗಳು (ಭಾಗ ೧೩೪೧) - ನಿಷ್ಕಲ್ಮಷ
ಕಣ್ಣು ಬೇಡವೆಂದರೂ ಕಣ್ಣೀರನ್ನ ಇಳಿಸುತ್ತಿದೆ. ಜೀವನದಲ್ಲಿ ಕಾಡುವಂತ ನೋವೇನಲ್ಲ, ಯಾರನ್ನೂ ಕಳೆದುಕೊಂಡಿಲ್ಲ ಆದರೂ ಕಣ್ಣೀರು ಇಳಿಯುತ್ತಿದೆ. ಆಗಿರೋದು ಇಷ್ಟೇ, ಜೀವನ ಸಂಗಾತಿಯನ್ನ ಎರಡು ದಿನ ತೊರೆದು ದೂರದೂರಿಗೆ ಹೊರಡಬೇಕು. ಒಂದು ದಿನವೂ ಬಿಟ್ಟಿದ್ದವರಲ್ಲ ಆದರೆ ಇಂದು ಆ ಸಣ್ಣ ಅಗಲುವಿಕೆ ಅನಿವಾರ್ಯವಾಗಿದೆ. ಕಾರ್ಯನಿಮಿತ್ತ ಹೊರಟು ನಿಂತಾಗ ಒಬ್ಬರಿಗೊಬ್ಬರು ಬಿಟ್ಟಿರೋದರ ಕಷ್ಟ ಅರಿವಾಯಿತು.
- Read more about ಸ್ಟೇಟಸ್ ಕತೆಗಳು (ಭಾಗ ೧೩೪೧) - ನಿಷ್ಕಲ್ಮಷ
- Log in or register to post comments
ಸುಟ್ಟು ಭಸ್ಮವಾದ ಆ ಕಾರಿನ ಫೋಟೊ ನೆನಪಿದೆಯೇ?
ಡಿಸೆಂಬರ್ 30, 2022, ಅದು ರಿಷಭ್ ಪಂತ ಮರುಜನ್ಮ ಪಡೆದ ದಿನ. ಆ ದಿನ ಮುಂಜಾವಿನ ನಸುಕಿನಲ್ಲಿ ಪ್ರತಿ ಗಂಟೆಗೆ ನೂರು ಕಿಮೀಗೂ ವೇಗವಾಗಿ ಓಡುತ್ತಿದ್ದ ರಿಷಭ್ ಪಂತನ ಎಸ್ಯುವಿ ಕಾರು ಹೈವೆಯ ಡಿವೈಡರ್ಗೆ ಜಜ್ಜಿ ನುಚ್ಚು ನೂರಾಗಿತ್ತು. ಅಪಘಾತದ ಫೋಟೊವನ್ನು ನೀವು ನೋಡಿದರೆ ಅದರೊಳಗೆ ಇದ್ದವರು ಜೀವಂತವಾಗಿ ಹೊರಬರಲು ಸಾಧ್ಯವೇ ಇಲ್ಲವೆಂದೆಸುತ್ತದೆ.
- Read more about ಸುಟ್ಟು ಭಸ್ಮವಾದ ಆ ಕಾರಿನ ಫೋಟೊ ನೆನಪಿದೆಯೇ?
- Log in or register to post comments