ಒಂದು ಗಝಲ್
ಬಾನಿನಲಿ ನೋವಿತ್ತು, ಯಾರೂ ಕೇಳದೆ ಇಹರು
- Read more about ಒಂದು ಗಝಲ್
- Log in or register to post comments
ಬಾನಿನಲಿ ನೋವಿತ್ತು, ಯಾರೂ ಕೇಳದೆ ಇಹರು
ಇತ್ತೀಚೆಗೆ ಸಿ ಪಿ ನಾಗರಾಜ್ ಅವರು ಬರೆದ 'ಲಕ್ಷ್ಮೀಶ ಕವಿಯ ಜೈಮಿನಿ ಭಾರತ ಓದು- ಸೀತಾ ಪರಿತ್ಯಾಗ ಪ್ರಸಂಗ' ಎಂಬ ಪುಸ್ತಕವು Archive.org ತಾಣದಲ್ಲಿ ಪುಕ್ಕಟೆಯಾಗಿ ಸಿಕ್ಕಿತು. ಅದನ್ನು ಪುಟ ತಿರುಗಿ ಹಾಕಿದೆನು.
ಈ ಪುಸ್ತಕದಲ್ಲಿ ಸೀತಾ ಪರಿತ್ಯಾಗ ಪ್ರಸಂಗದ ಪಠ್ಯವು ಲಕ್ಷ್ಮೀಶ ಕವಿಯ ಜೈಮಿನಿಭಾರತ ಕಾವ್ಯದಲ್ಲಿ ಇದ್ದಂತೆ ಇದ್ದು ಅದನ್ನು ಆಧಾರಿಸಿದ ನಾಟಕವನ್ನು ಈ ಲೇಖಕರು ಬರೆದಿದ್ದು ಅದರ ಪಠ್ಯವೂ ಅದರ ಪದ ವಿಂಗಡಣೆ ಮತ್ತು ತಿರುಳು ಈ ಪುಸ್ತಕದಲ್ಲಿ ಇದೆ
ಜೈಮಿನಿ ಭಾರತ ಎಂದರೆ ಲಕ್ಷ್ಮೀಶ ಕವಿಯ ಕನ್ನಡ ಮಹಾಭಾರತವು. ಇದು ಹಳೆಗನ್ನಡದಲ್ಲಿದೆ. ಹೆಚ್ಚಿನ ವಿವರ ಈ ಮುಂದೆ ಇದೆ.
ಹುಲಿ, ನಮ್ಮ ವನ್ಯಜೀವಿಗಳ ಕಿರೀಟ ರತ್ನ. ಇದು ಕೇವಲ ಒಂದು ಕಾಡು ಪ್ರಾಣಿ ಅಲ್ಲ, ಇದು ಪರಿಸರದ ಸಮತೋಲನ ಕಾಪಾಡುವ ಪ್ರಮುಖ ಕೊಂಡಿ. ಭಾರತದಲ್ಲಿ ಹುಲಿಯನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲಾಗಿದೆ. ಆದರೆ ಅಂತಹ ಪ್ರಾಮುಖ್ಯತೆ ಇರುವ ಹುಲಿಗಳನ್ನು ಚಾಮರಾಜನಗರ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವಲಯದಲ್ಲಿ ವಿಷ ಹಾಕಿ ಸಾಯಿಸಲಾಗಿದೆ.
ಎರಡು ಮಹಾ ಯುದ್ಧಗಳ ಪ್ರಾಥಮಿಕ ಕಾರಣಗಳು, ಯುದ್ಧಪೂರ್ವದ ಬೆಳವಣಿಗೆಗಳು, ಯುದ್ಧ ಪ್ರಾರಂಭವಾಗಲು ಕಾರಣವಾದ ದಿಢೀರ್ ಘಟನೆಗಳು, ಯುದ್ಧ ಮುಂದುವರಿದ ರೀತಿ ಮತ್ತು ಯುದ್ಧ ಮುಕ್ತಾಯವಾಗಲು ತೆಗೆದುಕೊಂಡ ಸಮಯ ಹಾಗು ಅದಕ್ಕೆ ಕಾರಣವಾದ ಅಂಶಗಳು, ನಂತರದ ಆಂತರಿಕ ಸಂಘರ್ಷಗಳು ಮುಂತಾದ ಈ ಎಲ್ಲವನ್ನು ಮತ್ತೊಮ್ಮೆ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಈಗ ನಡೆಯುತ್ತಿರುವ ಘಟನೆಗಳು ಸ್ವಲ್ಪಮಟ್ಟಿಗ
ಹೊಸ್ತಿಲಲ್ಲಿ ನಿಂತ ವಯಸ್ಸಾದ ಕಣ್ಣುಗಳು ಸುತ್ತ ಹೋಗುವ ಬದುಕನ್ನ ಗಮನಿಸುತ್ತಿದೆ. ಹಲವು ವರ್ಷಗಳಿಂದ ಆ ಬಾಗಿಲ ಒಳಗಿಂದ ಮಾತ್ರ ಜಗತ್ತನ್ನ ಕಾಣುತ್ತಿರುವ ಆ ವಯಸ್ಸಾದ ದೇಹಕ್ಕೆ ಜೊತೆಗಾರರು ಯಾರು ಇಲ್ಲದಾಗಿದೆ. ತುಂಬಾ ಪ್ರೀತಿಯಿಂದ ಶಿಕ್ಷಣ ಪಡೆದ ಮಕ್ಕಳು ಅವರವರ ಜೀವನ ಕಟ್ಟಿಕೊಂಡಿದ್ದಾರೆ. ಸಪ್ತಪದಿ ತುಳಿದ ಮುದ್ದಿನ ಗಂಡ ಉಸಿರು ನಿಲ್ಲಿಸಿದ್ದಾನೆ.
ಮೊದಲ ನೋಟಕ್ಕೆ ಬಾಗಿಲೇ ಕಾಣದಂತಹ ಉಚ್ಚಂಗಿ ದುರ್ಗದ ಕೋಟೆಗೆ ಆರು ಬಾಗಿಲುಗಳಿರುವ 9ನೇ ಶತಮಾನದ ಆಸುಪಾಸಿನಲ್ಲಿ ನಿರ್ಮಾಣವಾಗಿರುವ ಉಚ್ಚಂಗಿ ದುರ್ಗದ ಕೋಟೆಯ ಒಟ್ಟು ಸುತ್ತಳತೆ ಸುಮಾರು 25 ಕಿ.ಮೀಟರ್ಗಳು ! ಆಳವಾದ ಕಂದಕಗಳು, ಎತ್ತರದ ಗೋಡೆ, ಬುರುಜು - ಬತ್ತೇರಿಗಳನ್ನು ಒಳಗೊಂಡ ಈ ಅಭೇದ್ಯ ಕೋಟೆ ಕದಂಬ ರಾಜರಿಂದ ಹಿಡಿದು ಬ್ರಿಟಿಷರವರೆಗೆ ಆಕರ್ಷಿಸಿದ್ದರಲ್ಲಿ ಆಶ್ಚರ್ಯವೇನು ಇಲ್ಲ.
ಬಂದಿದ್ದನ್ನು ಬಂದ ಹಾಗೆ ಅಪ್ಪಿ ಬಿಡು
ವಿಕ್ರಮ ಮತ್ತು ಬೇತಾಳ ಕಥೆಗಳು
“ಇದು ಜನಾರ್ದನ ಭಟ್ ಅವರ ವಿನೂತನ ಪ್ರತಿಮಾತ್ಮಕ ಕಾದಂಬರಿ. ಮೇಧಾವಿ ವಿದ್ವಾಂಸನೊಬ್ಬನ ವಿಶಿಷ್ಟ ಜೀವನ ದರ್ಶನ ಮತ್ತು ಸಾಧನೆಯ ಅನಾವರಣದ ಜತೆ ಜತೆಗೆ ಅಂದಿನ ಐತಿಹಾಸಿಕ ಸಾಂಸ್ಕೃತಿಕ ಪರಿಪ್ರೇಕ್ಷೆ ಈ ಕಾದಂಬರಿಯಲ್ಲಿ ರೋಚಕವಾಗಿ ಮೂಡಿಬಂದಿದೆ.” ಎಂದು ಅಭಿಪ್ರಾಯ ಪಟ್ಟಿದ್ದಾರೆ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಪ್ರೊ. ಜಿ. ಎನ್.