ಮಳೆ ನಿಂತಾಗ…
ಮಳೆ ನಿಂತಾಗ
- Read more about ಮಳೆ ನಿಂತಾಗ…
- Log in or register to post comments
ಮಳೆ ನಿಂತಾಗ
ಕುಂಜೂರು ಮಂಜುನಾಥ ಆಚಾರ್ಯರ "ಆತ್ಮೀಯ ಬೋಧಕ"
ಪ್ರತೀ ದಿನ ಎರಡೆರಡು ಬಾರಿ ಹಲ್ಲುಜ್ಜಿದರೂ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತಿಲ್ಲ ಎಂಬ ಸಂದೇಹ ಬಹಳಷ್ಟು ಮಂದಿಯನ್ನು ಕಾಡುತ್ತಿರಬಹುದು. ಜಾಹೀರಾತುಗಳಲ್ಲಿ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು ಈ ಪೇಸ್ಟ್ ಬಳಸಿ, ಆ ಮೌತ್ ವಾಷ್ ಒಳ್ಳೆಯದು ಎಂದೆಲ್ಲಾ ಗಮನಿಸಿ ಹಲವಾರು ಮಂದಿ ದುಬಾರಿ ಬೆಲೆ ನೀಡಿ ಮೋಸಹೋದ ಸಂಗತಿಗಳೂ ಸಾಕಷ್ಟಿವೆ. ಬಾಯಿಯ ದುರ್ವಾಸನೆ ಒಬ್ಬ ವ್ಯಕ್ತಿಯ ಆತ್ಮ ಬಲವನ್ನು ಕಡಿಮೆ ಮಾಡುತ್ತದೆ.
ಹನ್ನೆರಡನೇ ತರಗತಿಯಲ್ಲಿ ಕಡಿಮೆ ಅಂಕ ಗಳಿಸಿದಳು ಎಂಬ ಕಾರಣಕ್ಕೆ ತಂದೆಯೇ ಮಗಳನ್ನು ಅಮಾನುಷವಾಗಿ ಕೊಂದಿರುವ ದಾರುಣ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ನೆಲಕರಂಜಿ ಗ್ರಾಮದಲ್ಲಿ ನಡೆದಿದೆ. ಮಗಳ ಭವಿಷ್ಯಕ್ಕೆ ದಿಕ್ಕೂಚಿಯಾಗಬೇಕಿದ್ದ ತಂದೆಯೇ ಇಂಥ ಕೃತ್ಯ ಎಸಗಿರುವುದು ಮತ್ತು ಆತ ವೃತ್ತಿಯಲ್ಲಿ ಶಿಕ್ಷಕನಾಗಿದ್ದರೂ, ಮಕ್ಕಳ ಕಲಿಕಾ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದಿರುವುದು ಮತ್ತಷ್ಟು ಶೋಚನೀಯ.
ಕೆಲವು ವರ್ಷಗಳ ಹಿಂದೆ ಸರ್ಕಾರಿ ಉದ್ಯೋಗ ಪಡೆಯಲು ಲಂಚ ನೀಡಬೇಕಾಗಿತ್ತು. ಆದರೆ ಇಂದು ಡೆತ್ ಸರ್ಟಿಫಿಕೇಟ್ ಗೂ, ಬರ್ತ್ ಸರ್ಟಿಫಿಕೇಟ್ ಗೂ ಲಂಚ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಲಂಚವನ್ನು ಪರ್ಸೆಂಟೇಜ್ ಲೆಕ್ಕದಲ್ಲಿ ಪಡೆಯಲಾಗುತ್ತದೆ. ಕಡತ ವಿಲೇವಾರಿ ಮಾಡಲೂ ಲಂಚ ನೀಡಬೇಕಾಗಿದೆ. ಇದರ ಪರಿಣಾಮ ಭಾರತದ ನಿಜವಾದ ಆತ್ಮಕ್ಕೆ ಧಕ್ಕೆಯಾಗಿದೆ.
345)ಮೂಲ ಹಾಡು : ಸುಬಹ ಸೆ ಲೇಕರ ಶಾಮಕಕ
ನನ್ನ ಅನುವಾದ:
ಬೆಳಗಿನಿಂದ ಸಂಜೆಯವರೆಗೆ
ಸಂಜೆಯಿಂದ ರಾತ್ರಿವರೆಗೆ
ರಾತ್ರಿಯಿಂದ ಬೆಳಗಿನವರೆಗೆ
ಬೆಳಗಿನಿಂದ ಮತ್ತೆ ಸಂಜೆಯವರೆಗೆ
ನನ್ನ ಪ್ರೀತಿಸು ನನ್ನ ಪ್ರೀತಿಸು
346)ಮೂಲ ಹಾಡು : ದೇಖಾ ಹೈ ತೇರೀ ಆಂಖೋ ಮೆ
ನನ್ನ ಅನುವಾದ:
ನೋಡಿರುವೆ ನಿನ್ನ ಕಣ್ಣಲ್ಲಿ ಪ್ರೀತಿ ಅಪಾರವ
ಕಂಡಿರುವೆ ನಿನ್ನ ಮಾತಲ್ಲಿ ಪ್ರೀತಿ ಅಪಾರವ
347)ಮೂಲ ಹಾಡು : ಉತರಾ ನ ದಿಲ ಮೇ ಕೋಯಿ
ನನ್ನ ಅನುವಾದ:
ಇಳಿದಿಲ್ಲ ಯಾರು ಎದೆಗೆ
ಇವಳ ಬಳಿಕ ನೋಡಿ
ತುಟಿಯಲ್ಲಿ ಇವಳದೇ ಹೆಸರು
ದೇವರ ಹೆಸರ ಬಳಿಕ
348)ಮೂಲ ಹಾಡು : ಖಾತೇ ಹೈ ಹಂ ಕಸಮ್
ನೀನು ಮಾಡುತ್ತಿರುವುದಾದರೂ ಏನು? ನೀನೇನು ಸಮಾಜ ಸುಧಾರಕನಾ? ಏನು ಮಾಡೋದ್ದಕ್ಕೆ ಹೊರಟಿದ್ದೀಯಾ? ಎಲ್ಲೋ ರಾತ್ರಿ ನಾಟಕ, ಕಾರ್ಯಕ್ರಮ, ನಿರೂಪಣೆ, ಎಲ್ಲೋ ಸಮಿತಿಯ ಸದಸ್ಯ ಹೀಗೆ ನಿನ್ನ ಪಟ್ಟಿಗಳು ಬೆಳೆಯುತ್ತಿವೆ, ಆದರೆ ಮನೆಯಲ್ಲಿ ನಿನಗೋಸ್ಕರ ಕಾಯುತ್ತಿರುವವರ ಸ್ಥಿತಿಯೇನು? ನಿನ್ನ ನಂಬಿ ನಿನ್ನ ಕೈ ಹಿಡಿದು ಬಂದವರು ನಿನಗೆ ರಾತ್ರಿಯಿಡೀ ಕಾಯಬೇಕಾ?
ಶಿಕ್ಷಕರಿಗೆ ಕೆಲವೊಮ್ಮೆ ತರಗತಿ ಕೋಣೆಯಲ್ಲಿ ಮಕ್ಕಳ ತಂಟೆ, ತಕರಾರು ಅಧಿಕಪ್ರಸಂಗತನ, ಶಿಕ್ಷಕರನ್ನೇ ಬೆರುಗು ಗೊಳಿಸುವಂತಹ ಪ್ರಶ್ನೆಗಳು ಅತ್ಯಂತ ದೊಡ್ಡ ಕಲಿಕಾ ಸನ್ನಿವೇಶವನ್ನೇ ಸೃಷ್ಟಿಸಬಹುದು. ಇಂತಹದ್ದೇ ಒಂದು ಘಟನೆ ನನ್ನ ಗಣಿತ ಪಾಠದ ಸಂದರ್ಭದಲ್ಲಿ ನಡೆದಿದ್ದು, ಅದು ಇವತ್ತಿನ ಲೇಖನದ ಕಥಾ ವಸ್ತು!.
ಎಲ್ಲ ಮರೆತು ಹೋದೆ ತಂದೆ
335)ಮೂಲ ಹಾಡು : ಇಸ್ ಪ್ಯಾರ್ ಸೇ ಮೇರಿ ತರಫ ನ ದೇಖೋ
ನನ್ನ ಅನುವಾದ:
ಇಷ್ಟು ಪ್ರೀತಿಯಿಂದ ನೀನು
ನನ್ನ ಕಡೆಗೆ ನೋಡ್ಬೇಡ
ಪ್ರೀತಿ ಆಗಿ ಬಿಟ್ಟಿತು
ಈ ಪ್ರೀತಿ ಆಗಿ ಬಿಟ್ರೆ
ನಿನ್ನ ಹೃದಯ ಚೂರು ಆಗಿಬಿಟ್ಟೀತು
336)ಮೂಲ ಹಾಡು : ದಿಲ್ ತೋ ಖೋಯಾ ಹೈ ತೂ ಜರಾ ಬತಾದೇ
ನನ್ನ ಅನುವಾದ:
ಗಂ : ಹೃದಯ ಕಳೆದು ಹೋಗಿದೆ ಇಲ್ಲೆ ಎಲ್ಲಿಯೋ
ನೀನು ಬಲ್ಲೆಯಾ?
ಹೆ : ನಿನ್ನ ಹೃದಯ ಸಡಿಲು ಬಹಳ
ನಾನೇನು ಬಲ್ಲೆನು?
337)ಮೂಲ ಹಾಡು : ಪಿಂಜರೇ ಕೇ ಪಂಛೀ ರೇ