ಮಕ್ಕಳಿಗೆ ಡೈಪರ್ ಹಾಕುವ ಮುನ್ನ…

ಈಗೀಗ ಸಣ್ಣ ಮಕ್ಕಳಿಗೆ ಡೈಪರ್ ಹಾಕುವುದು ಒಂದು ರೀತಿಯಲ್ಲಿ ಫ್ಯಾಷನ್ ಆಗಿ ಹೋಗಿದೆ. ಮನೆಯಿಂದ ಹೊರಗಡೆ ಹೋದಾಗ ಮಕ್ಕಳು ಮಲ ಮೂತ್ರ ಮಾಡಿದಾಗ ಅದು ಹೊರ ಬಂದು ಹೋದ ಕಡೆಯಲ್ಲಿ ಮುಜುಗರ ಆಗದಿರಲಿ (ಮಕ್ಕಳ ಈ ಕ್ರಿಯೆ ಸಹಜವಾಗಿರುತ್ತದೆ) ಎಂದು ಆವಿಷ್ಕಾರ ಮಾಡಿದ ಡೈಪರ್ ಎಂಬ ಸಾಮಾಗ್ರಿ ಈಗ ಸರ್ವವ್ಯಾಪಿಯಾಗಿದೆ. ಮನೆಯೊಳಗಾದರೂ ಆರಾಮದಲ್ಲಿ ಮಕ್ಕಳ ತಿರುಗಾಡಿಕೊಂಡಿರಲಿ ಎಂದು ಯೋಚನೆ ಮಾಡಿದರೆ ಅಲ್ಲೂ ಡೈಪರ್ ಕಾಟ.

Image

ಪಾತಾಳದಲ್ಲಿ ಪಾಪಚ್ಚಿ

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಚಾರ್ಲ್ಸ್ ಲುಡ್ಟಿಜ್ ಡಾಜ್ ಸನ್, ಕನ್ನಡಕ್ಕೆ: ನಾ. ಕಸ್ತೂರಿ
ಪ್ರಕಾಶಕರು
ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ, ಜೆ ಸಿ ರಸ್ತೆ, ಬೆಂಗಳೂರು ೫೬೦೦೦೨
ಪುಸ್ತಕದ ಬೆಲೆ
ರೂ. ೩೫.೦೦, ಮುದ್ರಣ: ೨೦೦೭

ಖ್ಯಾತ ಆಂಗ್ಲ ಬರಹಗಾರರಾದ ಚಾರ್ಲ್ಸ್ ಲುಡ್ಟಿಜ್ ಡಾಜ್ ಸನ್ (Charles Lutwidge Dodgson) ಲೂಯಿ ಕರೋಲ್ ಎಂಬ ಗುಪ್ತನಾಮದಲ್ಲಿ ಬರೆದ ಆಲೀಸ್ ಇನ್ ವಂಡರ್ ಲ್ಯಾಂಡ್ (Alice in Wonderland) ಎಂಬ ಮಕ್ಕಳ ಕಥಾ ಸಂಕಲನವನ್ನು ಹೊರತಂದಿದ್ದರು. ಕನ್ನಡದ ಖ್ಯಾತ ಸಾಹಿತಿ ನಾ ಕಸ್ತೂರಿ ಇವರು ಈ ಕಥಾ ಸಂಕಲನವನ್ನು ಬಹಳ ಸೊಗಸಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

ಬ್ರಾಂಡ್ ಬೆಂಗಳೂರು...!

ಏನ್ರೀ ಹಾಗಂದ್ರೇ, ಬೆಂಗಳೂರು ಅತ್ಯಂತ ಸುಂದರ ನಗರ ಎಂದೇ, ಬೆಂಗಳೂರು ಅತ್ಯಂತ ಶುದ್ಧ ಸ್ವಚ್ಛ ನಗರ ಎಂದೇ, ಬೆಂಗಳೂರಿನಲ್ಲಿ ಅತ್ಯುತ್ತಮ ಗುಣಮಟ್ಟದ ಗಾಳಿ ಇದೆ ಎಂದೇ, ಅತ್ಯುತ್ತಮ ಗುಣಮಟ್ಟದ ದಿನದ 24 ಗಂಟೆಯೂ ನಿರಂತರವಾಗಿ  ಹರಿಯುವ ನೀರಿನ ಸೌಕರ್ಯವಿದೆ ಎಂದೇ, ಬೆಂಗಳೂರು ಅತ್ಯಂತ ವಿಶಾಲವಾದ ಪ್ರದೇಶ ಹೊಂದಿದೆ ಎಂದೇ, ಬೆಂಗಳೂರು ಸಂಪೂರ್ಣ ಹಸಿರುಮಯವಾಗಿದೆ ಎಂದೇ, ಬೆಂಗಳೂರಿನಲ್ಲ

Image

ಸ್ಟೇಟಸ್ ಕತೆಗಳು (ಭಾಗ ೮೯೧)- ಅರ್ಥವೇನು?

ಬಿಸಿಲು ತುಂಬಾ ಜೋರಾಗಿದೆ. ನೆರಳಿನಲ್ಲಿ ನಡೆಯಲೇಬೇಕು. ಸುತ್ತ ಸಾಲುಮರಗಳು. ಹಾಗೆ ನೆರಳಲ್ಲಿ ನಡೆಯುತ್ತಿರುವನಿಗೆ ತಲೆ ಎತ್ತಿ ನೋಡಿದರೆ ಮರಗಳ ಎಲೆಗಳೆಲ್ಲ ಬರೀ ಕಪ್ಪಾಗಿ ಕಾಣುತ್ತಿವೆ. ಆ ಮರದಲ್ಲಿ ಬಣ್ಣದ ಹೂವುಗಳಿವೆ ಅಂತೆ, ಜೊತೆಗೆ ತುಂಬಾ ಸಿಹಿ ಕೊಡುವ ಹಣ್ಣುಗಳೂ ಇವೆಯಂತೆ.

Image

ಒಂದು ಒಳ್ಳೆಯ ನುಡಿ - 262

‘ಬೆಳೆಯುವ ಸಿರಿ ಮೊಳಕೆಯಲ್ಲಿ’  ಎಂಬ ನಾಣ್ನುಡಿಯಂತೆ ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಸ್ಕಾರಗಳನ್ನು ನೀಡಿದಲ್ಲಿ, ನೈತಿಕಮೌಲ್ಯಗಳೊಂದಿಗೆ  ಬೆಳೆಯಬಹುದು. ತಪ್ಪು-ಒಪ್ಪುಗಳನ್ನು ನಯವಾಗಿ ತಿದ್ದಿ, ಬುದ್ಧಿವಾದ ಹೇಳಬೇಕು. ಬೇರೆಯವರ ಬಗ್ಗೆ ಹಗುರವಾಗಿ ಮಾತನಾಡಲು ಬಿಡಬಾರದು. ವಿದ್ಯೆ ಕಲಿಸುವ ಗುರುಗಳನ್ನು ತಾತ್ಸಾರ ಮಾಡದಂತೆ ಎಚ್ಚರಿಕೆ ವಹಿಸಬೇಕು.

Image

ಮಾನವರಾಗೋಣ...!

ವಿದ್ಯಾರ್ಥಿಗಳ ಜೊತೆ ನಾನು ಯಾವುದೋ ವಿಷಯದ ಚರ್ಚೆಯಲ್ಲಿ ತೊಡಗಿದ್ದಂತಹ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಒಬ್ಬ ಹುಡುಗ ಬಂದು "ಟೀಚರ್, ನಿಮಗೊಂದು ಸರ್ಪ್ರೈಸ್ ಇದೆ" ಎಂಬ ಮುಗ್ಧ ಧ್ವನಿಯಲ್ಲಿ ಮಾತನಾಡಿಸಿದಾಗ ನಾನು ಪಕ್ಕನೆ ಹಿಂತಿರುಗಿ ನೋಡಿದೆ. ನನಗೆ ನಿಜವಾಗಿಯೂ ಆಶ್ಚರ್ಯವಾಗಿತ್ತು. ಹೌದು!  ಅದೇ ಹುಡುಗ. ತರಗತಿಯಲ್ಲಿ ನನ್ನ ಸಮಯ ವ್ಯರ್ಥ ಮಾಡಿದ ಹುಡುಗ. "ಏನೋ? ಸಾಕು ನಿನ್ನ ನಾಟಕ.

Image

ದಮನಕಾರಿಗಳ ಕೈಗೆ ಪರಮಾಣು ಆಯುಧ!

ಈ ವಿಜ್ಞಾನವೇ ಹಾಗೆ ಅತೀ ಬುದ್ಧಿವಂತರ ಮೆದುಳಿನಿಂದ ಹೊರಹೊಮ್ಮುತ್ತದೆ. ಸಮಾಜದ ಒಳ್ಳೆಯ ಮನಸ್ಸುಗಳು ಇದನ್ನು ಸದ್ಭಳಕೆ ಮಾಡಿಕೊಂಡರೆ, ದಮನಕಾರಿ ಮನಸ್ಸುಗಳು ಇದನ್ನು ಮನುಕುಲದ ವಿನಾಶಕ್ಕೆ ಬಳಸುವುದನ್ನು ಈ ಹಿಂದಿನ ಅನೇಕ ಇತಿಹಾಸಗಳಿಂದ ಕಂಡಿದ್ದೇವೆ. ಈಗ ಅದೇ ಇತಿಹಾಸ ಪುನಃ ಎಲ್ಲಿ ಮರುಕಳಿಸುವುದೋ ಎಂಬ ಭಯ ನಮ್ಮನ್ನು ಕಾಡುತ್ತಿರುವುದು ಸುಳ್ಳೇನಲ್ಲ. ಇದಕ್ಕೆ ಇಂದಿನ ತಾಜಾ ಉದಾಹರಣೆ: ರಷ್ಯಾ-ಉಕ್ರೇನ್ ಯುದ್ಧ.

Image

ಬಾಳಿನ ಇಳಿಸಂಜೆಯ ಹೊತ್ತಿನಲ್ಲಿ…

ಚೆನ್ನಾಗಿ ಬಾಳಿ ಬದುಕಿದ ಎಲ್ಲರಿಗೂ ವೃದ್ಯಾಪ್ಯ ಬಂದೇ ಬರುತ್ತದೆ. ‘ಅರವತ್ತಕ್ಕೆ ಅರಳು ಮರಳು’ ಎಂಬ ಗಾದೆ ಮಾತು ಸುಳ್ಳಲ್ಲ. ನಮ್ಮ ಹಿಂದಿನವರು ಒತ್ತಡ ರಹಿತ ಬದುಕು, ರಾಸಾಯನಿಕ ಮುಕ್ತ ಆಹಾರ, ಶಿಸ್ತುಬದ್ಧ ಜೀವನವನ್ನು ಸಾಗಿಸುತ್ತಾ ಬಂದು ತಮ್ಮ ಇಳಿವಯಸ್ಸಿನಲ್ಲೂ ಉತ್ತಮವಾದ ಬದುಕನ್ನು ಕಂಡುಕೊಂಡರು.

Image

ದೇಶದ್ರೋಹಕ್ಕೆ ಉತ್ತೇಜನ ಸಿಗದಿರಲಿ

ರಾಜ್ಯದಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಸ್ಥಾನಗಳನ್ನು ಗೆದ್ದ ಕಾರಣಕ್ಕಾಗಿ ಸಂಭ್ರಮಾಚಾರಣೆ ನಡೆಸುವುದೇನೋ ಸರಿ. ಆದರೆ ಈ ಸಂಭ್ರಮಾಚರಣೆಯ ವೇಳೆ ವಿಜೇತ ಅಭ್ಯರ್ಥಿ ನಾಸಿರ್ ಹುಸೇನ್ ಅವರ ಬೆಂಬಲಿಗರು ‘ಪಾಕಿಸ್ತಾನ ಜಿಂದಾಬಾದ್' ಎಂಬುದಾಗಿಯೂ ಘೋಷಣೆ ಕೂಗಿದ್ದಾರೆಂಬ ಆರೋಪ ಕೇಳಿ ಬಂದಿದ್ದು ಇದಂತೂ ಗಂಭೀರ ವಿಷಯವೇ ಆಗಿದೆ.

Image