ನೀವು ಕೇಳಿರದ ರಾಜಾರಾಮ್ ಮೋಹನ್ ರಾಯ್

ಭಾರತದ ಇತಿಹಾಸದ ಅದೆಷ್ಟೋ ಘಟನೆಗಳು ಇಂದಿಗೂ ಬಹಿರಂಗವಾಗದೆ ಹಾಗೆಯೇ ಉಳಿದಿವೆ. ಜಾತ್ಯತೀತತೆಯ‌ ಹೆಸರಿನಲ್ಲಿ ಅದೆಷ್ಟೋ ಸತ್ಯಗಳನ್ನು ಸುಳ್ಳುಗಳೆಂದು ಹಾಗೂ ಸುಳ್ಳುಗಳನ್ನು ಸತ್ಯಗಳೆಂದು ಬಿಂಬಿಸಿ, ಜನರಿಂದ ಸತ್ಯತೆಯನ್ನು ಇಂದಿನವರೆಗೂ ಅಡಗಿಸುತ್ತಲೇ ಬಂದಿದ್ದಾರೆ ಈ ಜಾತ್ಯಾತೀತವಾದಿಗಳು. ಈ ಅಡಗಿಸಿಟ್ಟ ಪಟ್ಟಿಯಲ್ಲಿ ರಾಜಾರಾಮ್ ಮೋಹನ್ ರಾಯ್ ಅವರ ಬದುಕಿನ ಚಿತ್ರಣವೂ ಸೇರಿದೆ. 

Image

ಎಳ್ಳು ಬೆಳೆಗೆ ಕಂಟಕ ಈ ರಕ್ಕಸ ಹುಳು !

ಬಡವರ ತುಪ್ಪ ಎಂದೇ ಪ್ರಖ್ಯಾತವಾಗಿರುವ “ಎಳ್ಳು” ಮಳೆಯಾಶ್ರಿತ ಪ್ರದೇಶದ ಪ್ರಮುಖ ಎಣ್ಣೆಕಾಳು ಬೆಳೆಯಾಗಿದೆ. ನಮ್ಮ ದೇಶವು ಈ ಬೆಳೆಯು ಕ್ಷೇತ್ರ ಹಾಗೂ ಉತ್ಪಾದನೆಯಲ್ಲಿ ಮೊದಲನೆಯ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಈ ಬೆಳೆಯನ್ನು ೧೮.೫ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಇದರ ಉತ್ಪಾದನೆಯು ೮.೪ ಲಕ್ಷ ಟನ್ ಇದ್ದು, ಉತ್ಪಾದಕತೆಯು ೩೮೦ ಕಿಲೋ ಪ್ರತಿ ಹೆಕ್ಟೇರಿಗೆ ಇದೆ.

Image

ಮಹತ್ವದ ಸಂದೇಶಗಳ ರವಾನೆ

ಕೆನಡಾದಲ್ಲಿ ನಡೆದ ಜಿ-7 ರಾಷ್ಟ್ರಗಳ ಶೃಂಗ ಸಮ್ಮೇಳನದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿಯವರು ಅಲ್ಲಿಂದ ಮಹತ್ವದ ಎರಡು ಸಂದೇಶಗಳನ್ನು ರವಾನಿಸಿದ್ದಾರೆ.

Image

ಸಾವಿನ ಮಾರ್ಗಗಳ ಹುಡುಕಾಟದಲ್ಲಿ ಮಾನವ ಜನಾಂಗ

ಬಟ್ಟೆ ಇಲ್ಲದೆ, ಊಟವಿಲ್ಲದೆ, ವಸತಿ ಇಲ್ಲದೆ, ಕುಟುಂಬಗಳಿಲ್ಲದೆ, ವಾಹನಗಳಿಲ್ಲದೆ, ಶಾಲಾ-ಕಾಲೇಜುಗಳಿಲ್ಲದೆ, ಆಸ್ಪತ್ರೆ, ಸರ್ಕಾರಗಳಿಲ್ಲದೆ ಹೇಗೋ ಬದುಕುತ್ತಿದ್ದ ಮಾನವ ಅತ್ಯಂತ ವೇಗವಾಗಿ ತನ್ನ ಸುಖ ಭೋಗಕ್ಕೆ ಎಷ್ಟೆಲ್ಲಾ ಸಾಧ್ಯವೋ ಅಷ್ಟೆಲ್ಲಾ ಅನುಕೂಲಗಳನ್ನು ಮಾಡಿಕೊಳ್ಳುತ್ತಾ ಇಂದಿನ ಪರಿಸ್ಥಿತಿ ತಲುಪಿದ್ದಾನೆ.

Image

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 27

ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.

235) ಮೂಲ ಹಾಡು:- ಜಿಂದಗೀ ಕೇ ಸಫರ್ ಮೆ ಗುಜರ್ ಜಾತೇ ಹೈ

ನನ್ನ ಅನುವಾದ : 
ಬಾಳಿನ ಪಯಣದಿ ಸಿಗುವಂಥ ಮಜಲುಗಳು
ಅವು ಮತ್ತೆ ಸಿಗುವುದಿಲ್ಲ
ಓ ಅವು ಮತ್ತೆ ಸಿಗುವುದಿಲ್ಲ

236) ಮೂಲ ಹಾಡು:- ಪೆಹಲೀ ಪೆಹಲೀ ಬಾರ್ ಮುಹಬ್ಬತ್ ಕೀ ಹೈ

ನನ್ನ ಅನುವಾದ : 
ಮೊದಲನೇ ಬಾರಿ ಪ್ರೀತಿ ನಾನು ಮಾಡಿರುವೆ
ಮಾಡಲಿ ಏನು ತೋಚದ ಹಾಗೆ ಆಗಿದೆ

237) ಮೂಲ ಹಾಡು:- ಘರ್ ಸೇ ನಿಕಲತೇ ಹೀ

ನನ್ನ ಅನುವಾದ : 
ಮನೆಯಿಂದ ಹೊರ ಬಿದ್ದು
ಸ್ವಲ್ಪೇ ದೂರ ಹೋದರೆ ಸಾಕು
ದಾರೀಲೇ  ಇಹುದು ಅವಳ ಮನೆ

ಸ್ಟೇಟಸ್ ಕತೆಗಳು (ಭಾಗ ೧೩೫೭) - ವಿಪರ್ಯಾಸ

ಶಿವಪ್ಪನ ಮನೆಯ ಬೆಕ್ಕು ಇತ್ತೀಚಿಗೆ ಹೊರಗೆ ಓಡಾಡಲು ಪ್ರಾರಂಭ ಮಾಡಿದೆ. ಊರು ತಿರುಗ್ತಾ ಇರೋದು ಬರಿಯ ಆಟಕ್ಕೆ ಮಾತ್ರವಲ್ಲ ತನ್ನೊಂದಿಗೆ ಬಳಗವನ್ನು ಒಟ್ಟುಗೂಡಿಸಬೇಕೆನ್ನುವ ಆಸೆಯಿಂದ. ಪ್ರತಿದಿನ ಮನೆಯಲ್ಲಿ ಅದಕ್ಕೆ ಹಾಕಿದ ಆಹಾರವನ್ನು ಸ್ವಲ್ಪ ತಿಂದು ತನ್ನ ಗೆಳೆಯರನ್ನ ಹತ್ತಿರ ಕರೆಯುತ್ತದೆ. ಅವರೆಲ್ಲರೂ ಸ್ವಲ್ಪ ಸ್ವಲ್ಪ ತಿಂದು ತಟ್ಟೆ ಖಾಲಿ ಮಾಡಿ ಇನ್ನೊಂದು ಮನೆಗೆ ಹೊರಡುತ್ತಾರೆ.

Image

ನಿಷ್ಪಾಪಿ ಸಸ್ಯಗಳು (ಭಾಗ ೧೦೫) - ಈಶ್ವರ ಬಳ್ಳಿ

ಶಾಲಾರಂಭ ಖುಷಿ ನೀಡಿರಬೇಕಲ್ಲವೇ? ನನಗೂ ತುಂಬಾ ಖುಷಿ... ಯಾಕೆ ಗೊತ್ತಾ? ಸಮಯಕ್ಕೆ ಮೊದಲೇ ಮಳೆ ಬಂದು ನನ್ನೆಲ್ಲ ಒಣಗಿದ್ದ ಶಾಖೆಗಳು ಚಿಗುರಿ ನಲಿಯುತ್ತಿವೆ!. ಈಗ ನಿಮಗೆ ನಾನ್ಯಾರೆಂದು ಅರ್ಥವಾಗಬೇಕೆಂದರೆ ನನ್ನ ಬಗ್ಗೆ ಸ್ವಲ್ಪ ಹೇಳಲೇ ಬೇಕಲ್ಲವೇ? ನಾನು ಬಹಳ ತೆಳ್ಳಗಿನ ಆದರೆ ಸ್ವಲ್ಪ ಗಟ್ಟಿಯಾದ ಬಳ್ಳಿ.

Image

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 26

ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.

225) ಮೂಲ ಹಾಡು:- ದೇಖಾ ಹೈ ಪಹಲೀ ಬಾರ್

ನನ್ನ ಅನುವಾದ :  

ನೋಡಿರುವೆ ಮೊದಲ ಸಲ

ಪ್ರಿಯತಮನ ಕಣ್ಣಲ್ಲಿ ಪ್ರೇಮಾನ

226) ಮೂಲ ಹಾಡು:- ತೇರಾ ಹೋನೇ ಲಗಾ

ನನ್ನ ಅನುವಾದ :  

ನಾನೂ

ಆಗುತಿಹೆ ನಿನ್ನೋನೂ

ನಿನ ಭೇಟಿ

ಆದಾಗಿಂದ

227) ಮೂಲ ಹಾಡು:- ಕಿಸೀ ದಿನ ಬನೂoಗಿ

ನನ್ನ ಅನುವಾದ :  

ಆಗುವೆನು ರಾಣಿ

ಮುಂದೊಮ್ಮೆ ನಿನಗೆ

ಅಲ್ಪ ಇನ್ನೊಮ್ಮೆ ಹೇಳು

228) ಮೂಲ ಹಾಡು:- ಸುಖ ಮೆ ಸಬ ಸಾಥೀ

ನನ್ನ ಅನುವಾದ :  

ಸುಖದೇ ಎಲ್ಲಾರು ಜೊತೆಗೆ