ಶುಭಾಂಶು ದೈತ್ಯ ಜಿಗಿತದಿಂದ ಭಾರತೀಯರ ಭರವಸೆ ಗಗನಕ್ಕೆ…
ಯುದ್ಧ, ಅಣು ಬಾಂಬು, ಕ್ಷಿಪಣಿ, ಸಾವು! ಜಗತ್ತಿಗೂ ಕೇಳಿ ಕೇಳಿ ಸಾಕಾಗಿ ಹೋಗಿತ್ತು. ಮನುಕುಲವನ್ನು ಆಪತ್ತಿಗೆ ತಳ್ಳುವ, ವಿಧ್ವಂಸಕ ವಿದ್ಯಮಾನಗಳ ವಿಚಾರಗಳೇ ಮೇಲುಗೈ ಸಾಧಿ ಸುತ್ತಿದ್ದ ಹೊತ್ತಿನಲ್ಲಿ ಭಾರತೀಯ ಗಗನಯಾನಿ ಶುಭಾಂಶು ಶುಕ್ಲಾ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ ಯಶಸ್ವಿಯಾಗಿ ಸಾಗುವ ಮೂಲಕ ಜಗದ ಮನಗಳಲ್ಲಿ ಹೊಸ ಭರವಸೆ ಬಿತ್ತಿದ್ದಾರೆ. ಇಂದು? ನಾಳೆ? ನಾಡಿದ್ದು?
- Read more about ಶುಭಾಂಶು ದೈತ್ಯ ಜಿಗಿತದಿಂದ ಭಾರತೀಯರ ಭರವಸೆ ಗಗನಕ್ಕೆ…
- Log in or register to post comments