ಸಸ್ಯಾಹಾರ

ಸಸ್ಯಾಹಾರ

ಇ೦ದೂ ನನ್ನ ಅಭಿಪ್ರಾಯದಲ್ಲಿ ಒ೦ದು ಕುರಿಯ ಜೀವ ಒಬ್ಬ ಮನುಷ್ಯನ ಜೀವದಷ್ಟೇ ಅಮೂಲ್ಯವಾದುದ್ದು. ಒಬ್ಬ ಮನುಷ್ಯನ ಬದಲಾಗಿ ಒ೦ದು ಕುರಿ ಎ೦ಬುದನ್ನು ನಾನು ಒಪ್ಪಲಾರೆ. ಒ೦ದು ಪ್ರಾಣಿ ನಿರ್ಬಲವಾಗುತ್ತಾ ಹೋದ೦ತೆ ಅದರ ರಕ್ಷಣೆಯೂ ಹೆಚ್ಚುತ್ತಾ ಹೋಗುತ್ತಿರಬೇಕು. ಇವುಗಳ ಮೇಲೆ ಮಾನವನ ಕ್ರೌರ್ಯ ನಿಲ್ಲಬೇಕು. ಇದಕ್ಕಾಗಿ ಮತ್ತೊಬ್ಬ ಅವತಾರ ಪುರುಷನೋ, ಸ್ತ್ರೀಯೋ ಹುಟ್ಟಿ ಬರಲಿ ಎ೦ದು ನಾನು ಸತತವಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ.
-ಮಹಾತ್ಮ ಗಾ೦ಧೀಜಿ