ಎಲ್ಲ ಕನ್ನಡಿಗರಿಗೂ ವರ್ಷ ೨೦೧೨ ರ, ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು !
ಸಮಸ್ತ ಕನ್ನಡಿಗರೆಲ್ಲರಿಗೂ ವರ್ಷ. ೨೦೧೨ ರ, ಹಾರ್ದಿಕ ಶುಭಾಶಯಗಳು ! ಕನ್ನಡ ಕವಿ, ಡಾ. ಎಚ್. ಎಸ್. ರಾಘವೇಂದ್ರ ರಾವ್ ರಿಂದ ಶುರುವಾಗಿ, ಈ ವರ್ಷದ ಎಲ್ಲಾ 'ರಾಜ್ಯೋತ್ಸವ ಪ್ರಶಸ್ತಿ ವಿಜೇತ'ರಿಗೂ ನಮ್ಮ ಶುಭ ಕಾಮನೆಗಳು !
ಕನ್ನಡ ಭಾಷೆಯನ್ನು ತಮ್ಮ ತಮ್ಮ ಮಕ್ಕಳಿಗೆ ಕಲಿಸಿ, ತಾವೂ ಕನ್ನಡದ ಬಳಕೆಯನ್ನು ಸಮರ್ಪಕವಾಗಿ ಮಾಡುವ ಒಂದು ಅಭಿಯಾನವನ್ನು ಮಾಡಲು ಭಗವಂತನು ಕರುಣಿಸಲೆಂದು ಬೇಡುತ್ತೇನೆ. ನಮ್ಮ ಘನ ಸರ್ಕಾರ, ಕನ್ನಡ ಪರ ಚಟುವಟಿಕೆಗಳಿಗೆ ಬೆಂಬಲ ನೀಡಲಿ. ಆ ಸದ್ಬುದ್ಧಿಯನ್ನೂ ಆ ಭುವನೇಶ್ವವರಿಯು ಕರುಣಿಸಲೆಂದು ಕಳಕಳಿಯಿಂದ ಬೇಡುತ್ತೇನೆ.
-ಹೊರಂಲವೆಂ
Comments
ವೆಂಜಕಟೇಶ ರವರಿಗೆ ವಂದನೆಗಳು,
In reply to ವೆಂಜಕಟೇಶ ರವರಿಗೆ ವಂದನೆಗಳು, by H A Patil
ವೆಂಕಟೇಶ, ವೆಂಜಕಟೆಶ ಆದಾಗ,
In reply to ವೆಂಕಟೇಶ, ವೆಂಜಕಟೆಶ ಆದಾಗ, by venkatesh
-:)))
In reply to ವೆಂಕಟೇಶ, ವೆಂಜಕಟೆಶ ಆದಾಗ, by venkatesh
ವೆಂಕಟೇಶ ರವರಿಗೆ ವಂದನೆಗಳು
In reply to ವೆಂಕಟೇಶ ರವರಿಗೆ ವಂದನೆಗಳು by H A Patil
ಪಾಟೀಲರೆ,
In reply to ಪಾಟೀಲರೆ, by ಗಣೇಶ
'ಹೆಸರಿನಲ್ಲೇನಿದೆ' ಎನ್ನುವ