"ಜ್ಞಾನ ಭಿಕ್ಷಾ ಪಾದಯಾತ್ರೆ" ಒಂದು ಹಿನ್ನೋಟ...

"ಜ್ಞಾನ ಭಿಕ್ಷಾ ಪಾದಯಾತ್ರೆ" ಒಂದು ಹಿನ್ನೋಟ...

5 ತಿಂಗಳು - 150 ದಿನ -‌ 11 ಜಿಲ್ಲೆಗಳು - 4500 ಕಿಲೋಮೀಟರ್ - 400 ಸಂವಾದ ಕಾರ್ಯಕ್ರಮಗಳು. (ದಿನಕ್ಕೆ ಸರಾಸರಿ ‌30/ಕಿಲೋಮೀಟರ್.ಸ್ಥಳೀಯವಾಗಿ ನಡೆಯುವುದು ಸೇರಿ ) ಮಾನವೀಯ ಮೌಲ್ಯಗಳ ಪುನರುತ್ಥಾನದ "ಜ್ಞಾನ ಭಿಕ್ಷಾ ಪಾದಯಾತ್ರೆ" ಒಂದು ಇಣುಕು ನೋಟ.....

ಮನುಷ್ಯತ್ವದ ಜಾಗೃತಿಗಾಗಿ ಮನಸ್ಸುಗಳ ಅಂತರಂಗದ ಚಳವಳಿ ಉತ್ತರದಿಂದ ದಕ್ಷಿಣದೆಡೆಗೆ ಪೂರ್ವ ಪಶ್ಚಿಮಗಳನ್ನೂ ಸಂದಿಸುತ್ತಾ. ಸೋಲು ಗೆಲುವು, ಯಶಸ್ಸು ಅಪಯಶಸ್ಸುಗಳ ಯೋಚನೆ ಇಲ್ಲದೆ ಪ್ರತಿ ದಿನದ ಪ್ರತಿ ಹೆಜ್ಜೆಗಳನ್ನು ಅನುಭವಿಸುತ್ತಾ...

ಜನರ ಪ್ರೀತಿ ಅಭಿಮಾನ ಆತಿಥ್ಯ ಆಹಾರ ಸ್ವೀಕರಿಸುತ್ತಾ, ದೀರ್ಘ ಕಾಲ್ನಡಿಗೆಯ ಪ್ರಕೃತಿಯ ಮಡಿಲ ಯಾತ್ರೆ. ಚಳಿಗಾಲ ಮುಗಿದು ಬೇಸಿಗೆಯ ತಾಪಮಾನದಲ್ಲಿ ಸೃಷ್ಟಿಯ ಅನೇಕ ವೈವಿಧ್ಯಮಯ ಬದಲಾವಣೆಗಳನ್ನು ಗಮನಿಸುತ್ತಾ.....

ಬದಲಾಣೆಯ ಅಲೆ ಸೃಷ್ಟಿಸಲು ಏನಾದರು ಮಾಡುವ ಹಂಬಲದಿಂದ...

***

ಇಲ್ಲಿಯವರೆಗಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆಯ ಒಂದು ಪಕ್ಷಿನೋಟ......

BIDER

********

ವನಮಾರ್ಪಳ್ಳಿ - ಔರಾದ್ - ಕಮಲನಗರ - ಬಾಲ್ಕಿ - ಹುಲುಸೂರು - ಬಸವಕಲ್ಯಾಣ - ಹುಮ್ನಾಬಾದ್ - ಚಿಟಗುಪ್ಪ- ಹಳ್ಳಿಖೇಡ್  - ಬಸವಗಿರಿ ( ಬೀದರ್ ) ಬೀದರ್ - ವಿಠ್ಠಲ ಪುರ,

KALABURAGI

****************

ವಿಠ್ಠಲ ಪುರ - ಚಿಂಚೋಳಿ - ಕಾಳಗಿ - ಕಮಲಾಪುರ - ಕಲಬುರಗಿ -  ಕಡಗಂಚಿ,( ಕೇಂದ್ರೀಯ ವಿಶ್ವವಿದ್ಯಾಲಯ) - ಆಳಂದ- ಆಳಂದ - ನಿಂಬರ್ಗಾ-  ಅಫಜಲಪುರ- ಕೋಳೂರು,ಗುಡ್ಡೇವಾಡಿ -  ಯಡ್ರಾಮಿ - ಸೊನ್ನ - ಜೇವರ್ಗಿ- ವಾಡಿ - ಚಿತ್ತಾಪುರ- ಸೇಡಂ,

YADAGIRI

************

ಸೇಡಂ - ಗುರುಮಿಠಕಲ್ - ಯಾದಗಿರಿ- ಶಹಾಪುರ - ಸುರಪುರ - ದೇವರ ಗೋನಾಳ್ - ಕೆಂಭಾವಿ - ಹುಣಸಗಿ- ಜಾಲಹಳ್ಳಿ,

RAYACHURU

*****************

ಜಾಲಹಳ್ಳಿ - ದೇವದುರ್ಗ- ಗಬ್ಬೂರು -  ರಾಯಚೂರು ನಗರ- ಸಿರಿವಾರ - ಮಾನ್ವಿ - ಸಿಂಧನೂರು - ಮಸ್ಕಿ - ವಟಗಲ್ - ಹಟ್ಟಿ - ಲಿಂಗಸಗೂರು,

BIJAPURA

************

ಲಿಂಗಸಗೂರು - ನಾಲತವಾಡ -  ಮುದ್ದೇಬಿಹಾಳ - ತಾಳಿಕೋಟೆ - ಮಿಣಜಗಿ- ಬ್ಯಾಕೋಡ - ಬಸವನ ಬಾಗೇವಾಡಿ ( ಇಂಗಳೇಶ್ವರ ) - ದೇವರ ಹಿಪ್ಪರಗಿ - ಸಿಂದಗಿ -  ಆಲಮೇಲ - ಇಂಡಿ - ಚಡಚಣ,

ಚಡಚಣ - ಅರಕೇರಿ- ವಿಜಯಪುರ - ತಿಕೋಟಾ- ಬಬಲೇಶ್ವರ - ಕೊಲ್ಹಾರ- ಮುತ್ತಗಿ - ಯರನಾಳ - ನಿಡಗುಂದಿ - ಆಲಮಟ್ಟಿ

BAGALAKOTE

****************

ಆಲಮಟ್ಟಿ - ಕೂಡಲ ಸಂಗಮ - ಹುನಗುಂದ - ಇಳಕಲ್ - ಪಟ್ಟದಕಲ್ಲು - ಬಾದಾಮಿ - ಗುಳೇದಗುಡ್ಡ- ಬಾಗಲಕೋಟೆ - ಬೀಳಗಿ - ಮುಧೋಳ - ಜಮಖಂಡಿ - ಮಹಾಲಿಂಗಪುರ ( ಬನಹಟ್ಟಿ / ರಬಕವಿ ) - ತೇರದಾಳ,

BEKAGAVI

*************

ತೇರದಾಳ - ಅಥಣಿ -  ಮೋಳೆ - ಕಾಗವಾಡ - ರಾಯಭಾಗ - ಚಿಕ್ಕೋಡಿ- ನಿಪ್ಪಾಣಿ- ಸಂಕೇಶ್ವರ - ಹುಕ್ಕೇರಿ - ಘಟಪ್ರಭಾ - ಗೋಕಾಕ್ - ಮೂಡಲಗಿ - ಹುಲಕುಂದ - ರಾಮದುರ್ಗ - ಸವದತ್ತಿ - ಬೈಲಹೊಂಗಲ - ಬೆಳಗಾವಿ ನಗರ- ಖಾನಾಪುರ - ಬೈಲೂರು - ಕಿತ್ತೂರು

DARAWAD

************

ಕಿತ್ತೂರು - ಧಾರವಾಡ -  ಹುಬ್ಬಳ್ಳಿ - ಕಲಘಟಗಿ - ಕುಂದಗೋಳ- ಅಣ್ಣಿಗೇರಿ - ನವಲಗುಂದ,

GADAG

*********

ನವಲಗುಂದ - ನರಗುಂದ - ಯಾವಗಲ್- ಬೆಳವಣಿಕಿ - ರೋಣ - ಗಜೇಂದ್ರಗಡ - ನರೇಗಲ್ - ಗದಗ - ಲಕ್ಷ್ಮೇಶ್ವರ- ಶಿರಹಟ್ಟಿ - ಬಾಗೇವಾಡಿ - ಮುಂಡರಗಿ - ಕೊಪ್ಪಳ ನಗರ

KOPPALA

************

ಕೊಪ್ಪಳ ನಗರ - ಕುಕನೂರು - ಯಲಬುರ್ಗಾ - ಕುಷ್ಟಗಿ - ಕನಕಗಿರಿ -  ಗಂಗಾವತಿ - ಕಾರಟಗಿ - ಶ್ರೀರಾಮ ನಗರ ( ದೇಸಾಯಿ ಕ್ಯಾಂಪ್ ) - ಕಂಪ್ಲಿ.

BELLARY - VIJAYANAGARA

****************************

ಕಂಪ್ಲಿ - ನಡವಿ - ಸಿರಗುಪ್ಪ -ಬಳ್ಳಾರಿ ನಗರ -

  • ಜ್ಞಾನ ಭಿಕ್ಷಾ ಪಾದಯಾತ್ರೆಯ 149 ನೆಯ ದಿನ ಬಳ್ಳಾರಿ ನಗರದಲ್ಲಿ ವಾಸ್ತವ್ಯ.

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರದಲ್ಲಿ ಬಳ್ಳಾರಿಯತ್ತ ಪಾದಯಾತ್ರೆ ಮಾಡುವಾಗ ಕಂಡ ದೃಶ್ಯ