ನುಡಿಮುತ್ತುಗಳು - ಪ್ರಸ್ತುತ ಅಪ್ರಸ್ತುತಗಳ ನಡುವೆ
ಬರಹ
[:http://sampada.net/user/shyam_kishore|ಶ್ಯಾಮ್ ಕಿಶೋರ್ ರವರು] ಕೆಲವು ದಿನಗಳಿಂದ ಸಂಪದದಲ್ಲಿ ಬಹಳ ಚೆನ್ನಾಗಿರುವ [:http://sampada.net/quotes/1261|ಕೆಲವು ನುಡಿಮುತ್ತುಗಳನ್ನ ಹಾಕ್ತಾ ಇದ್ದಾರೆ]. ಅದರಲ್ಲಿ ಆಲ್ಬರ್ಟ್ ಐನ್ಸ್ಟೈನ್ ರ ಕೆಲವು ನುಡಿಗಳು ನನಗೆ ಬಹಳ ಇಷ್ಟವಾದವು. ಅವನ್ನೋದುವಾಗ ಓ ಎಲ್ ಎನ್ ಸ್ವಾಮಿಯವರು ಈ ಹಿಂದೆ ಬರೆದಿದ್ದ [:http://sampada.net/kannada/archive/52|ಝೆನ್ ಕಥೆಗಳು ನೆನಪಿಗೆ ಬರುತ್ತೆ].
ಆಲ್ಬರ್ಟ್ ಐನ್ಸ್ಟೈನ್ ರವರ ಈ ಮಾತು ಚಿಂತನೆಯಲ್ಲಿ ಮುಳುಗಿಸಿಬಿಡುತ್ತದೆ:
ಕಲ್ಪನೆ ಮತ್ತು ಕನಸುಗಳು ಬರಿಯ ತಿಳುವಳಿಕೆಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ.
- ಆಲ್ಬರ್ಟ್ ಐನ್ಸ್ಟೈನ್
ಹೀಗೊಂದು ನುಡಿಮುತ್ತು ಕೇಳಿ ನಿಮಗೂ ಪ್ರಸ್ತುತ, ಅಪ್ರಸ್ತುತಗಳ ನಡುವೆ ಅವಲೋಕನ ಮಾಡಿ ಚಿಂತನೆ ಮಾಡುವಂತಾಗಿದೆಯೋ? ಹಾಗೊಂದು ಇದ್ದರೆ ನಮ್ಮೊಂದಿಗೆ ಹಂಚಿಕೊಳ್ಳಿ ನೋಡೋಣ!
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ