ಪ್ರಹ್ಲಾದ ಅಗಸನಕಟ್ಟೆಯವರ `ಕಾಯಕ್ಕೆ ನೆಳಲಾಗಿ'

ಪ್ರಹ್ಲಾದ ಅಗಸನಕಟ್ಟೆಯವರ `ಕಾಯಕ್ಕೆ ನೆಳಲಾಗಿ'

ಬರಹ

ಪ್ರಹ್ಲಾದ ಅಗಸನಕಟ್ಟೆಯವರ ಆರನೆಯ ಕಥಾಸಂಕಲನ, `ಕಾಯಕ್ಕೆ ನೆಳಲಾಗಿ' ಹೊರಬಂದಿದೆ. ಹಿಂದಿನ `ಮನದ ಮುಂದಣ ಮಾಯೆ'ಗೆ ಸಾಹಿತ್ಯ ಅಕಾಡಮಿ ಬಹುಮಾನ ದಕ್ಕಿದ ನಂತರ ಹೊರಬರುತ್ತಿರುವ ಮೊದಲ ಸಂಕಲನ ಇದು. ಸರಳವಾಗಿ, ಸಹಜವಾಗಿ ಕಥಾನಕವನ್ನು, ಪಾತ್ರಗಳನ್ನು, ಸನ್ನಿವೇಶವನ್ನು ಚಿತ್ರಿಸುತ್ತ ಸಾಗುವ ಅಗಸನಕಟ್ಟೆಯವರದು ನವ್ಯೋತ್ತರ ಮತ್ತು ಹೊಸ ತಲೆಮಾರಿನ ಕತೆಗಾರರ ನಡುವೆ ವಿಶಿಷ್ಟ ದನಿ. ಅದಕ್ಕೆ ಅದರದೇ ಆದ ಒಂದು ಸೊಗಡು, ಸ್ವಾತಂತ್ರ್ಯ ಮತ್ತು ಸೌಂದರ್ಯ ಇದೆ.

ಕಾಯಕ್ಕೆ ನೆಳಲಾಗಿ (ಕಥಾಸಂಕಲನ) ಪ್ರಕಾಶಕರು: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ -560 020, ಪುಟಗಳು 176, ಬೆಲೆ : ರೂಪಾಯಿ ತೊಂಭತ್ತು.